




ದಿನಾಂಕ 27 ನವೆಂಬರ್ 2023 ರಂದು, ಹರಿಹರ ಕಲಾಮಂದಿರ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ನಾಗರಭಾವಿಯಲ್ಲಿ ನಡೆದ ಕಾರ್ತಿಕ ನೃತ್ಯ ಮಹೋತ್ಸವ -2023ರಲ್ಲಿ , ಗುರು ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ಮಕ್ಕಳು ಯಶಸ್ವಿಯಾಗಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ದಿನಾಂಕ 27 ನವೆಂಬರ್ 2023 ರಂದು, ಹರಿಹರ ಕಲಾಮಂದಿರ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ನಾಗರಭಾವಿಯಲ್ಲಿ ನಡೆದ ಕಾರ್ತಿಕ ನೃತ್ಯ ಮಹೋತ್ಸವ -2023ರಲ್ಲಿ , ಗುರು ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ಮಕ್ಕಳು ಯಶಸ್ವಿಯಾಗಿ ನೃತ್ಯ ಪ್ರದರ್ಶನ ನೀಡಿದ್ದಾರೆ.