ತಾಲ್ಲೂಕು ಸಾರ್ವಜನಿಕರಿಗೆ ಮಾಹಿತಿ ತಿಳಿಸುವುದೇನೆಂದರೆ -ಸಾಯಿ ಭರತ್ ಗ್ಯಾಸ್ ಸಿಲಿಂಡರ್ ಬಳಸುವ ಬಳಕೆದಾರರಿಗೆ ಪ್ರಕಟಣೆ ಸಾರ್ವಜನಿಕರು EKYC ಮಾಡಿಸಲು ದಿ-31-03-2024 ರ ವರೆಗೂ ಕಾಲಾವಕಾಶ ಇದೆ ಆನೇಕಲ್ ನ ಸಾಯಿ ಶ್ರೀ ಭಾರತ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರು ಸಾರ್ವಜನಿಕರಿಗೆ ಪ್ರಕಟಣೆ.ಆನೇಕಲ್ ಪಟ್ಟಣದ ಜಿಗಣಿ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಸಾಯಿ ಶ್ರೀ ಭಾರತ್ ಗ್ಯಾಸ್ ಗ್ರಾಹಕರ ಗಮನಕ್ಕೆ ಸಾಯಿ ಶ್ರೀ ಭಾರತ್ ಗ್ಯಾಸ್ ಪ್ರಿಯಾ ಗ್ರಾಹಕರ ಗಮನಕ್ಕೆ ಗ್ಯಾಸ್ ಕಚೇರಿಯಲ್ಲಿ EKYC ಮಾಡಿಸುವ ಅಗತ್ಯವಿಲ್ಲ ನಿಮಗೆ ರಿಪಿಲ್ ಸಿಲೆಂಡರ್ ವಿತರಿಸುವ ಡೆಲಿವರಿ ಬಾಯ್ಸ್ ನಿಮ್ಮ ನಿಮ್ಮ ಮನೆಯ ಹತ್ತಿರ ಉಚಿತವಾಗಿ EKYC ಮಾಡಿಕೊಡುತ್ತಾರೆ 31ನೆೇ ಮಾರ್ಚ್ 2024 ರವರೆಗೆ ಸಾಯಿ ಶ್ರೀ ಭಾರತ್ ಗ್ಯಾಸ್ ಗ್ರಾಹಕರಿಗೆ ಕಾಲಾವಕಾಶ ಇರುತ್ತದೆ ಅವಸರವಾಗಿ ಗ್ಯಾಸ್ ಕಚೇರಿಯ ಹತ್ತಿರ ತಾವುಗಳು ಹೋಗುವಂತಹ ಅಗತ್ಯ ಇರುವುದಿಲ್ಲ ಆನೇಕಲ್ ಪಟ್ಟಣದ ಜಿಗಣಿ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಸಾಯಿ ಶ್ರೀ ಭಾರತ್ ಗ್ಯಾಸ್ ಗ್ರಾಹಕರ ಗಮನಕ್ಕೆ.
ಆನೇಕಲ್ ಸಾಯಿ ಶ್ರೀ ಭಾರತ್ ಗ್ಯಾಸ್ ಏಜೆನ್ಸಿ ವತಿಯಿಂದ ಸಾರ್ವಜನಿಕರಿಗೆ ಪ್ರಕಟಣೆ – ಗ್ಯಾಸ್ ಸಿಲಿಂಡರ್ ಬಳಸುವ ಬಳಕೆದಾರರಿಗೆ ಪ್ರಕಟಣೆ ಸಾರ್ವಜನಿಕರು EKYC ಮಾಡಿಸಲು ದಿ-31-03-2024 ರ ವರೆಗೂ ಕಾಲಾವಕಾಶ ಇದೆ ಆನೇಕಲ್ ನ ಸಾಯಿ ಶ್ರೀ ಭಾರತ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರು ಸಾರ್ವಜನಿಕರಿಗೆ ಪ್ರಕಟಣೆ

Leave a Reply

Your email address will not be published. Required fields are marked *