….✍🏼
ಮನುಷ್ಯ ಎಷ್ಟೇ ಶಕ್ತಿಶಾಲಿಯಾಗಿದ್ದು ಎಂತಹ ಸಾಮರ್ಥ್ಯವನ್ನು ಹೊಂದಿದ್ದರೂ ಸತ್ತ ನಂತರ ಎಲ್ಲವನ್ನು ಜಗತ್ತಿನಲ್ಲೇ ಬಿಡುವ ಮನುಷ್ಯ – ಅವನದ್ದೇ ಎಂದುಕೊಂಡ ಶರೀರವೂ ಸಹ ಮಣ್ಣು ಪಾಲಾಗುತ್ತದೆ. ಆದರೆ ಅವನು ಮಾಡಿದ ಒಳ್ಳೆಯ-ಕೆಟ್ಟ ಕೆಲಸಗಳಿಂದ ಗಳಿಸಿದ ಪಾಪ-ಪುಣ್ಯವನ್ನು ಮಾತ್ರ ಜೊತೆಗೆ ತೆಗೆದುಕೊಂಡು ಹೋಗುತ್ತಾನೆ.
ಮನುಷ್ಯ ಏನನ್ನು ಜಗತ್ತಿಗೆ ಕೊಡುತ್ತಾನೋ ಜಗತ್ತಿಗಾಗಿ ಏನನ್ನು ಮಾಡುತ್ತಾನೋ ಅದು ತನಗಾಗಿ ಮಾಡಿಕೊಂಡಂತೆ. ಈ ಕಾರಣಕ್ಕಾಗಿ ಹೇಳಲಾಗುತ್ತದೆ
“ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.”
ಶುಭೋದಯ ☕️