
: ದಿನಾಂಕ 10-2- 2024ರ ಶನಿವಾರ 10-00 ಗಂಟೆಯಿಂದ 12.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದಲ್ಲಿ ಪೋಷಕರ ಪಾಲಕರುಶಿಕ್ಷಕರ ಸಮಾಗಮಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ ಎ -ಬಿ ಎಸ್ಸಿ- ಬಿಕಾಂ ತರಗತಿಗಳಲ್ಲಿನ ವಿದ್ಯಾರ್ಥಿಗಳ ಪೋಷಕರುಉತ್ಸಾಹದಿಂದ ಪಾಲ್ಗೊಂಡಿದ್ದರು. ಹೂಗುಚ್ಚ ಅರಿಶಿನ ಕುಂಕುಮ ಸಿಹಿ ನೀಡಿ ಪೋಷಕರನ್ನು ಸ್ವಾಗತಿಸಿ ಸಮಾಗಮವು ಪ್ರಾರಂಭ ಮಾಡಲಾಯ್ತು ಕಾರ್ಯಕ್ರಮದ – ನಿರೂಪಣೆ ಕುನಿಖಿತಾ… ಸ್ವಾಗತ ಶ್ರೀಗಿರೀಶ ಪಿ ಹೆಚ್ … ವಂದನಾರ್ಪಣೆ ಕು ಹಿಂದೂ ಜಾನೆರವೇರಿಸಿದರು.. ಶ್ರೀವಿಜಯ ಕುಮಾರ ಪಾಟೀಲ್ ರವರು ಮಾತನಾಡಿ ಶಿಕ್ಷಕರನ್ನು ಪೋಷಕರು ನಿಯಮಿತವಾಗಿ ಬೇಡಿ ಆಗಿ ಸಮಸ್ಯೆ ಬಗೆಹರಿಸಬಹುದೆಂದು ತಿಳಿಸಿದರು. ಪೋಷಕರು ಮಾತನಾಡಿ ಕಾಲೇಜಿನ ಪ್ರಾಂಶುಪಾಲರು ಶಿಕ್ಷಕರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಪ್ರಾಂಶಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠರವರು ಮಾತನಾಡಿ ಪೋಷಕರು. ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳೆಂದು ಇಬ್ಬರೂ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವಕ್ಕೆ ಶ್ರಮಿಸಬೇಕೆಂದು ಕರೆ ನೀಡಿದರು. ಸಂಚಾಲಕರಾದ ಕು.ರುಕಯ್ಯ ತಬಸುಂ ಕ್ರಮಬದ್ಧವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶ್ರೀಮತಿ ಲಲಿತಾ ತಾಂಡೂರ – ಕು ಕಾವ್ಯ – ಶ್ರೀಗಿರೀಶ ವೈ. ಬೋಧಕೇತರ ವರ್ಗದವರು ಉದಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳೊಂದಿಗೆ ಪೋಷಕರು ಆಗಮಿಸಿ ಸಮಾಗಮವನ್ನು ಯಶಸ್ವಿಗೊಳಿಸಿದರು