ಓದು ಮುಗಿಸಿ ವರ್ಷ ಆದ್ರೂ ಜಾಬ್ ಸಿಗಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡರಾ?
ಚಿಕ್ಕಬಳ್ಳಾಪುರ: ಪ್ರತಿಯೊಬ್ಬ ತಂದೆ ತಾಯಿನೂ ತನ್ನ ಮಕ್ಕಳು ಇಂಜನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅನ್ನೋ ಕನಸು ಕಂಡಿರ್ತಾರೆ. ಲಕ್ಷಾಂತರ ರುಪಾಯಿ ಖರ್ಚುಮಾಡಿ ಒದಿಸ್ತಾರೆ ಅಷ್ಟೆಲ್ಲಾ ಮಾಡಿ ಕೆಲಸ ಸಿಗಲಿಲ್ಲಾ ಅಂದ್ರೆ ಅಂತಹ ಮಕ್ಕಳು ದೃತಿಗೆಡದೆ ಸ್ವಂತ ಉದ್ಯೋಗ ಮಾಡಿ ಬದುಕಬೇಕು ಅನ್ನೋದನ್ನು ಕಲಿಸಬೇಕು.
ಮಾನಸಿಕ ಕಿನ್ನತೆಯಿಂದ ಮನನೊಂದು ಎಂಜಿನಿಯರಿಂಗ್ ಪಧವೀಧರೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಣ್ಣಕಲ್ಲು ಬೀದಿಯಲ್ಲಿ ನಡೆದಿದೆ. 23 ವರ್ಷದ ತೇಜಸ್ವಿನಿ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಅಂದಹಾಗೆ ಬಿಇ ಮುಗಿಸಿ ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದ ತೇಜಸ್ವಿನಿ ಅದ್ಯಾಕೋ ಏನೋ ಮಾನಸಿಕವಾಗಿ ಕಿನ್ನತೆಗೆ ಓಳಗಾಗಿದ್ದಳು,ಯಾರ ಜೊತೆಯಲ್ಲೂ ಅಷ್ಟೊಂದು ಬೆರೆಯುತ್ತಿರಲಿಲ್ಲ, ಒಬ್ಬಂಟಿಯಾಗಿಯೇ ಇರುತ್ತಿದ್ದ ತೇಜಸ್ವಿನಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.ಇಂಜನಿಯರಿಂಗ್ ಮಾಡಿ ಒಂದು ವರ್ಷ ಆದ್ರೂ ಯಾವುದು ಜಾಬ್ ಸಿಗಲಿಲ್ಲ ಅಂತಾನೋ ಅಥವಾ ಇಷ್ಟು ಓದಿ ನನ್ನ ಓದಿಗೆ ಸರಿ ಹೊಂದುವ ಕೆಲಸ ಸಿಗುತ್ತಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೊ ಪೊಲೀಸರ ತನಿಖೆಯಂದಷ್ಟೆ ತಿಳಿಯಬೇಕಿದೆ.ಘಟನಾ ಸ್ಥಳಕ್ಕೆ
ಚಿಕ್ಕಬಳ್ಳಾಪುರ ನಗರ ಪೊಲೀಸ ರು ಬಂದು ಮೃತಳನ್ನ ಮರಣೋತ್ತರ ಪರೂಕ್ಷೆಗೆ ರವಾನೆ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಮಾನಸಿಕ ಕಿನ್ನತೆಯಿಂದ ಮನನೊಂದು ಎಂಜಿನಿಯರಿಂಗ್ ಪಧವೀಧರೆ ಆತ್ಮಹತ್ಯೆ..
ಓದು ಮುಗಿಸಿ ವರ್ಷ ಆದ್ರೂ ಜಾಬ್ ಸಿಗಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡರಾ?
ಚಿಕ್ಕಬಳ್ಳಾಪುರ: ಪ್ರತಿಯೊಬ್ಬ ತಂದೆ ತಾಯಿನೂ ತನ್ನ ಮಕ್ಕಳು ಇಂಜನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅನ್ನೋ ಕನಸು ಕಂಡಿರ್ತಾರೆ. ಲಕ್ಷಾಂತರ ರುಪಾಯಿ ಖರ್ಚುಮಾಡಿ ಒದಿಸ್ತಾರೆ ಅಷ್ಟೆಲ್ಲಾ ಮಾಡಿ ಕೆಲಸ ಸಿಗಲಿಲ್ಲಾ ಅಂದ್ರೆ ಅಂತಹ ಮಕ್ಕಳು ದೃತಿಗೆಡದೆ ಸ್ವಂತ ಉದ್ಯೋಗ ಮಾಡಿ ಬದುಕಬೇಕು ಅನ್ನೋದನ್ನು ಕಲಿಸಬೇಕು.
ಮಾನಸಿಕ ಕಿನ್ನತೆಯಿಂದ ಮನನೊಂದು ಎಂಜಿನಿಯರಿಂಗ್ ಪಧವೀಧರೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಣ್ಣಕಲ್ಲು ಬೀದಿಯಲ್ಲಿ ನಡೆದಿದೆ. 23 ವರ್ಷದ ತೇಜಸ್ವಿನಿ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಅಂದಹಾಗೆ ಬಿಇ ಮುಗಿಸಿ ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದ ತೇಜಸ್ವಿನಿ ಅದ್ಯಾಕೋ ಏನೋ ಮಾನಸಿಕವಾಗಿ ಕಿನ್ನತೆಗೆ ಓಳಗಾಗಿದ್ದಳು,ಯಾರ ಜೊತೆಯಲ್ಲೂ ಅಷ್ಟೊಂದು ಬೆರೆಯುತ್ತಿರಲಿಲ್ಲ, ಒಬ್ಬಂಟಿಯಾಗಿಯೇ ಇರುತ್ತಿದ್ದ ತೇಜಸ್ವಿನಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.ಇಂಜನಿಯರಿಂಗ್ ಮಾಡಿ ಒಂದು ವರ್ಷ ಆದ್ರೂ ಯಾವುದು ಜಾಬ್ ಸಿಗಲಿಲ್ಲ ಅಂತಾನೋ ಅಥವಾ ಇಷ್ಟು ಓದಿ ನನ್ನ ಓದಿಗೆ ಸರಿ ಹೊಂದುವ ಕೆಲಸ ಸಿಗುತ್ತಿಲ್ಲ ಅಂತ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೊ ಪೊಲೀಸರ ತನಿಖೆಯಂದಷ್ಟೆ ತಿಳಿಯಬೇಕಿದೆ.ಘಟನಾ ಸ್ಥಳಕ್ಕೆ
ಚಿಕ್ಕಬಳ್ಳಾಪುರ ನಗರ ಪೊಲೀಸ ರು ಬಂದು ಮೃತಳನ್ನ ಮರಣೋತ್ತರ ಪರೂಕ್ಷೆಗೆ ರವಾನೆ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ.