
ದಿನಾಂಕ 15, 4 – 2024 ರ ಸೋಮವಾರ 11.00 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆಗೆ ಅಭಿಯಾನದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದ ಕು. ಕಾವ್ಯ ಕು ರಿಷಿಕಾ ಕುನಿಖಿತಾ ಪ್ರಾರ್ಥನೆ ಸಲ್ಲಿಸಿದರು. ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠ – ಉಪ ಕುಲಪತಿಗಳಾದ ಡಾ. ಲಿಂಗರಾಜ ಗಾಂಧಿ – ಜಂಟಿ ಪ್ರಾದೇಶಿಕ ನಿರ್ದೇಶಕರಾದ ಡಾ. ರಾಮಕೃಷ್ಣ ರೆಡ್ಡಿ ಕಮಿಷ್ಯಕ್ಶ್ರೀತುಫಾಕ ಗಿರಿನಾಥ-ಸ್ವೀಪ್ ವಿಶೇಷಾಧಿಕಾರಿ ಕಾಂತರಾಜ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.