ಚಿಕ್ಕಮಗಳೂರಿನಲ್ಲಿ KSRTC ಬಸ್ಸಿನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಹತಿಸಲು ನಿರಾಕರಿಸಿದ ಕಾರಣಕ್ಕೆ ಮಂಗಳವಾರ KSRTC ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಇಂದು KSRTC ಡಿಪೂ D C ಯವರಿಗೆ ಇಂದು ಮಾನವಿ ಮಾಡಲಾಯಿತು ಇದರ ಬಗ್ಗೆ ಕ್ರಮ ಕೈಗೊಳ್ಳವಾದಲ್ಲಿ ಉಗ್ರವಾದ ಹೂರಟ ಮಾಡುವುದಾಗಿ ಹೆಚ್ಚರಿಸಲಾಯಿತು

Leave a Reply

Your email address will not be published. Required fields are marked *