(ತಾಲೂಕ ದಂಡಾಧಿಕಾರಿಗಳು
ಗಂಗಾವತಿ ಇವರ ಮುಖಾಂತರ ಮನವಿ
ಮಣಿಪುರದಲ್ಲಿ ದಲಿತ ಆದಿವಾಸಿ ಇಬ್ಬರು ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬತ್ತಲೆ ಮಾಡಿ ಮೆರವಣಿಗೆ ಮಾಡಿದಂತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಜೀವಾವಧಿ ಅಥವಾ ಮರಣದಂಡನೆ ವಿಧಿಸಬೇಕು ಮತ್ತು ಅವರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಮನವಿ
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೇನೆಂದರೆ ಮಣಿಪುರದಲ್ಲಿ ದಲಿತ ಬುಡಕಟ್ಟು ಆದಿವಾಸಿ ಇಬ್ಬರು ಮಹಿಳೆಯರ ಮೇ 4 ರಂದು ಕಿಂಗ್ ಪೋಕ್ಸಿ ಜಿಲ್ಲೆಯ ಕಾಮುಕರ ಗುಂಪೊಂದು ದಲಿತ ಬುಡಕಟ್ಟು ಆದಿವಾಸಿ ಅಮಾಯಕ ಇಬ್ಬರು ಮಹಿಳೆಯರ ಮೇಲೆ ಕಾಮುಕ ಗುಂಪೊಂದು ಕಟ್ಟಿಕೊಂಡು ಅತ್ಯಾಚಾರ ಮಾಡಿದ್ದಲ್ಲದೆ ಹಾಡು ಹಗಲೇ ಮಹಿಳೆಯರನ್ನು ಬತ್ತಲೆ ಮಾಡಿ ರಸ್ತೆಗಳು ಉದ್ದ ಹಗಲಕ್ಕೂ ಎಳೆದೊಯ್ಯುತ್ತಿದ್ದಾಗ ಮಹಿಳೆಯರು ನಮ್ಮನ್ನು ಬಿಟ್ಟುಬಿಡಿ ಎಂದು ಕಾಮುಕರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು ಸಹ ಕಾಮುಕ ಆರೋಪಿಗಳು ಗುಂಪೊಂದು ಬಿಡಲಾರದೆ ಇಂಥ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟು ಇದನ್ನು ನೋಡಿದರೆ ಭಾರತ ದೇಶದ ಇಡೀ 140 ಕೋಟಿ ನಾಗರಿಕರು ತಲೆತಗ್ಗಿಸುವಂಥದ್ದಲ್ಲದೆ ಇಡೀ ಮನ ಕುಲವೇ ನಾಚಿಕೆ ಪಡುವಂತಾಗಿದೆ ದಲಿತ ಬುಡಕಟ್ಟು ಆದಿವಾಸಿ ಇಬ್ಬರು ಮಹಿಳೆಯರು ಅನುಭವಿಸಿದ ನರಕ ಯಾತನೆ ಅವಮಾನಕ್ಕೆ ಕಾಮುಕ ಎಲ್ಲಾ ಆರೋಪಿಗಳಿಗೆ ತಕ್ಕ ಶಿಕ್ಷೆ ಎಂದರೆ ಕಾಮುಕರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ಜೀವಾವಧಿ ಅಥವಾ ಮರಣ ದಂಡನೆ ವಿಧಿಸಿ ಹಾಗೂ ಆರೋಪಿಗಳ ಆಸ್ತಿಪಾಸ್ತಿಯನ್ನು ಸರಕಾರ ಕೂಡಲೆ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ದಲಿತ ಮಹಿಳೆಯರು ಅನ್ಯಾಯಕ್ಕೆ ಒಳಗಾದಂತ ಅವರಿಗೆ ಸರಕಾರಿ ಉದ್ಯೋಗ ನೀಡಿ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಮನವಿ ಪತ್ರವನ್ನು ಮಾನ್ಯ ತಸಿಲ್ದಾರರು ಗಂಗಾವತಿ ಇವರ ಮುಖಾಂತರ ರಾಷ್ಟ್ರಪತಿಗಳ ಮನವಿ ಪತ್ರವನ್ನು ಕಳಿಸಿಕೊಡಲೇಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ
ಕೆ ಶಂಕರ್ ನಂದಿಹಾಳ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು
ಚನ್ನಬಸವ ಮಾನ್ವಿ ಮಾಧ್ಯಮ ಸಲಹೆಗಾರರು
ವಸಂತ್ ಕುಮಾರ್ ಜಿಲ್ಲಾ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ
ಯಮನೂರು ಭಟ್ಟ ತಾಲೂಕ ಸಂಚಾಲಕರು ದಸಂಸ
ಹುಲ್ಲೇಶ ಕೊಚ್ಚಿ ತಾಲೂಕ ಸಂಚಾಲಕರು ದಸಂಸ
ಬಸವರಾಜ್ ಈಳಿಗನೂರು ತಾಲೂಕ ಸಂಚಾಲಕರು ದಸಂಸ
ಅಜಯ್ ಕುಮಾರ್ ತಾಲೂಕ ಸಂಚಾಲಕರು ದಸಂಸ
ಜಂಬುನಾಥ ತಾಲೂಕ ಸಂಚಾಲಕರು ದಸಂಸ
ಹನುಮಂತ ತಾಲೂಕ ಸಂಚಾಲಕರು ದಸಂಸ
ಈ ಕಾರ್ಯಕ್ರಮದಲ್ಲಿ ಇನ್ನಿತರರು ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು
ಸನ್ಮಾನ್ಯ ಸ್ತ್ರೀ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರಪತಿಗಳ ಭವನ ನವ ದೆಹಲಿ ಹಾಗೂ
(ತಾಲೂಕ ದಂಡಾಧಿಕಾರಿಗಳು
ಗಂಗಾವತಿ ಇವರ ಮುಖಾಂತರ ಮನವಿ
ಮಣಿಪುರದಲ್ಲಿ ದಲಿತ ಆದಿವಾಸಿ ಇಬ್ಬರು ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬತ್ತಲೆ ಮಾಡಿ ಮೆರವಣಿಗೆ ಮಾಡಿದಂತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಜೀವಾವಧಿ ಅಥವಾ ಮರಣದಂಡನೆ ವಿಧಿಸಬೇಕು ಮತ್ತು ಅವರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಮನವಿ
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೇನೆಂದರೆ ಮಣಿಪುರದಲ್ಲಿ ದಲಿತ ಬುಡಕಟ್ಟು ಆದಿವಾಸಿ ಇಬ್ಬರು ಮಹಿಳೆಯರ ಮೇ 4 ರಂದು ಕಿಂಗ್ ಪೋಕ್ಸಿ ಜಿಲ್ಲೆಯ ಕಾಮುಕರ ಗುಂಪೊಂದು ದಲಿತ ಬುಡಕಟ್ಟು ಆದಿವಾಸಿ ಅಮಾಯಕ ಇಬ್ಬರು ಮಹಿಳೆಯರ ಮೇಲೆ ಕಾಮುಕ ಗುಂಪೊಂದು ಕಟ್ಟಿಕೊಂಡು ಅತ್ಯಾಚಾರ ಮಾಡಿದ್ದಲ್ಲದೆ ಹಾಡು ಹಗಲೇ ಮಹಿಳೆಯರನ್ನು ಬತ್ತಲೆ ಮಾಡಿ ರಸ್ತೆಗಳು ಉದ್ದ ಹಗಲಕ್ಕೂ ಎಳೆದೊಯ್ಯುತ್ತಿದ್ದಾಗ ಮಹಿಳೆಯರು ನಮ್ಮನ್ನು ಬಿಟ್ಟುಬಿಡಿ ಎಂದು ಕಾಮುಕರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು ಸಹ ಕಾಮುಕ ಆರೋಪಿಗಳು ಗುಂಪೊಂದು ಬಿಡಲಾರದೆ ಇಂಥ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟು ಇದನ್ನು ನೋಡಿದರೆ ಭಾರತ ದೇಶದ ಇಡೀ 140 ಕೋಟಿ ನಾಗರಿಕರು ತಲೆತಗ್ಗಿಸುವಂಥದ್ದಲ್ಲದೆ ಇಡೀ ಮನ ಕುಲವೇ ನಾಚಿಕೆ ಪಡುವಂತಾಗಿದೆ ದಲಿತ ಬುಡಕಟ್ಟು ಆದಿವಾಸಿ ಇಬ್ಬರು ಮಹಿಳೆಯರು ಅನುಭವಿಸಿದ ನರಕ ಯಾತನೆ ಅವಮಾನಕ್ಕೆ ಕಾಮುಕ ಎಲ್ಲಾ ಆರೋಪಿಗಳಿಗೆ ತಕ್ಕ ಶಿಕ್ಷೆ ಎಂದರೆ ಕಾಮುಕರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ಜೀವಾವಧಿ ಅಥವಾ ಮರಣ ದಂಡನೆ ವಿಧಿಸಿ ಹಾಗೂ ಆರೋಪಿಗಳ ಆಸ್ತಿಪಾಸ್ತಿಯನ್ನು ಸರಕಾರ ಕೂಡಲೆ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ದಲಿತ ಮಹಿಳೆಯರು ಅನ್ಯಾಯಕ್ಕೆ ಒಳಗಾದಂತ ಅವರಿಗೆ ಸರಕಾರಿ ಉದ್ಯೋಗ ನೀಡಿ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಮನವಿ ಪತ್ರವನ್ನು ಮಾನ್ಯ ತಸಿಲ್ದಾರರು ಗಂಗಾವತಿ ಇವರ ಮುಖಾಂತರ ರಾಷ್ಟ್ರಪತಿಗಳ ಮನವಿ ಪತ್ರವನ್ನು ಕಳಿಸಿಕೊಡಲೇಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ
ಕೆ ಶಂಕರ್ ನಂದಿಹಾಳ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು
ಚನ್ನಬಸವ ಮಾನ್ವಿ ಮಾಧ್ಯಮ ಸಲಹೆಗಾರರು
ವಸಂತ್ ಕುಮಾರ್ ಜಿಲ್ಲಾ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ
ಯಮನೂರು ಭಟ್ಟ ತಾಲೂಕ ಸಂಚಾಲಕರು ದಸಂಸ
ಹುಲ್ಲೇಶ ಕೊಚ್ಚಿ ತಾಲೂಕ ಸಂಚಾಲಕರು ದಸಂಸ
ಬಸವರಾಜ್ ಈಳಿಗನೂರು ತಾಲೂಕ ಸಂಚಾಲಕರು ದಸಂಸ
ಅಜಯ್ ಕುಮಾರ್ ತಾಲೂಕ ಸಂಚಾಲಕರು ದಸಂಸ
ಜಂಬುನಾಥ ತಾಲೂಕ ಸಂಚಾಲಕರು ದಸಂಸ
ಹನುಮಂತ ತಾಲೂಕ ಸಂಚಾಲಕರು ದಸಂಸ
ಈ ಕಾರ್ಯಕ್ರಮದಲ್ಲಿ ಇನ್ನಿತರರು ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು