ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ 

ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗು
ಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆ
ಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಮಕ್ಕಳು ವಿವಿದ ಗಾಳಿಪಟಗಳನ್ನ ತಯಾರಿಸಿ ಗಾಳಿಯಲ್ಲಿ ತೇಲಾಡಿಸಿದರು, ಆದ್ರೆ ಗಾಳಿ ಹೆಚ್ಚಾಗಿರುವುದರಿಂದ ಹೆಚ್ಷು ಹೊತ್ತು ಆಕಾಶದಲ್ಲಿರಲಿಲ್ಲ ಇದರ ಜತೆಗೆ ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಕಾಲೇಜು ಛೇರ್ಮನ್ ರಾಮಚಂದ್ರರೆಡ್ಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗಾಗಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಮತ್ತು,ಇದರ ಮಹತ್ವ ಸಾರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮಕ್ಕಳಲ್ಲಿ ನಕಾರಾತ್ಮಕ ಭಾವನೆಯನ್ನು ಹೋಗಲಾಡಿಸಲು ಹಾಗೂ ಸಕಾರಾತ್ಮಕ ಭಾವನೆ ಮೂಡಿಸಲು ನಮ್ಮ ಕಾಲೇಜಿನ ವತಿಯಿಂದ ವಿವಿಧ ರೀತಿಯ ಸಾಂಸ್ಕೃತಿಕ ಕ್ರೀಡಾ ಹಾಗೂ ಇನ್ನು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇನ್ನು ಮಕ್ಕಳು ಮೊಬೈಲ್ ಫೋನ್ ಹಾಗೂ ಇನ್ನಿತರೆ ಕಡೆ ಹೆಚ್ಚು ಸಮಯದ ಗಮನ ಹರಿಸದೆ ಕೆಟ್ಟ ಅಭ್ಯಾಸ ಕಡೆ ಗಮನ ಹರಿಸದೆ ತಮ್ಮ ವ್ಯಕ್ತಿತ್ವ ವಿಕಸನ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಬೇಕು ತಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತಂದು ಕೂಡಬೇಕು ಎಂದ ಅವರು ದೇಶದ ಋಣ ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು ಸಮಾಜ ಕಟ್ಟುವ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.
ಮಕ್ಕಳಿಲ್ಲಿನ ಮೊಬೈಲ್ ಗೀಳು ಇತರೆ ದುರಬ್ಯಾಸಗಳನ್ನ ದೂರ ಮಾಡಲು ಜತೆಗೆ ಸಮಾಜಿಕ ಸೇವೆಗಳ ಜವಾಬ್ದಾರಿಯನ್ನ ನೆನಪು ಮಾಡಲು ಮತ್ತು ತಾವು ಕೂಡ ಸಮಾಜ ಸೇವೆ ಮೂಲಕ ದೇಶಸೇವೆಗೆ ಮುಂದಾಗಬೇಕೆಂಬ ಉದ್ದೇಶದಿಂದ ಮಕ್ಕಳ ಮನ ಈ ಕಡೆ ಸೆಳೆಯಲಾಗಿತ್ತು ಎಂದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಟರಾಜ್,ರಾಘವೇಂದ್ರ,ಮಧು,
ವೇಣು,ಇನ್ನೂ ಹಲವರು ಉಪಸ್ಥಿತರಿದ್ದರು.

ವಿಷ್ಣುಪ್ರಿಯ ಕಾಲೇಜಿನಲ್ಲಿ ಗಾಳಿಪಟ ಉತ್ಸವ 

ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ 

ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗು
ಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆ
ಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಮಕ್ಕಳು ವಿವಿದ ಗಾಳಿಪಟಗಳನ್ನ ತಯಾರಿಸಿ ಗಾಳಿಯಲ್ಲಿ ತೇಲಾಡಿಸಿದರು, ಆದ್ರೆ ಗಾಳಿ ಹೆಚ್ಚಾಗಿರುವುದರಿಂದ ಹೆಚ್ಷು ಹೊತ್ತು ಆಕಾಶದಲ್ಲಿರಲಿಲ್ಲ ಇದರ ಜತೆಗೆ ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಕಾಲೇಜು ಛೇರ್ಮನ್ ರಾಮಚಂದ್ರರೆಡ್ಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗಾಗಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಮತ್ತು,ಇದರ ಮಹತ್ವ ಸಾರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮಕ್ಕಳಲ್ಲಿ ನಕಾರಾತ್ಮಕ ಭಾವನೆಯನ್ನು ಹೋಗಲಾಡಿಸಲು ಹಾಗೂ ಸಕಾರಾತ್ಮಕ ಭಾವನೆ ಮೂಡಿಸಲು ನಮ್ಮ ಕಾಲೇಜಿನ ವತಿಯಿಂದ ವಿವಿಧ ರೀತಿಯ ಸಾಂಸ್ಕೃತಿಕ ಕ್ರೀಡಾ ಹಾಗೂ ಇನ್ನು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇನ್ನು ಮಕ್ಕಳು ಮೊಬೈಲ್ ಫೋನ್ ಹಾಗೂ ಇನ್ನಿತರೆ ಕಡೆ ಹೆಚ್ಚು ಸಮಯದ ಗಮನ ಹರಿಸದೆ ಕೆಟ್ಟ ಅಭ್ಯಾಸ ಕಡೆ ಗಮನ ಹರಿಸದೆ ತಮ್ಮ ವ್ಯಕ್ತಿತ್ವ ವಿಕಸನ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಬೇಕು ತಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತಂದು ಕೂಡಬೇಕು ಎಂದ ಅವರು ದೇಶದ ಋಣ ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು ಸಮಾಜ ಕಟ್ಟುವ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.
ಮಕ್ಕಳಿಲ್ಲಿನ ಮೊಬೈಲ್ ಗೀಳು ಇತರೆ ದುರಬ್ಯಾಸಗಳನ್ನ ದೂರ ಮಾಡಲು ಜತೆಗೆ ಸಮಾಜಿಕ ಸೇವೆಗಳ ಜವಾಬ್ದಾರಿಯನ್ನ ನೆನಪು ಮಾಡಲು ಮತ್ತು ತಾವು ಕೂಡ ಸಮಾಜ ಸೇವೆ ಮೂಲಕ ದೇಶಸೇವೆಗೆ ಮುಂದಾಗಬೇಕೆಂಬ ಉದ್ದೇಶದಿಂದ ಮಕ್ಕಳ ಮನ ಈ ಕಡೆ ಸೆಳೆಯಲಾಗಿತ್ತು ಎಂದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಟರಾಜ್,ರಾಘವೇಂದ್ರ,ಮಧು,
ವೇಣು,ಇನ್ನೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *