




ಅಮೇರಿಕಾದ ವಿರ್ಗಿನಿಯ ದಲ್ಲಿ ಕಾವೇರಿ ಹಾಗೂ ರಿಚ್ಮಂಡ್ ಕನ್ನಡ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸ್ವದೇಶ ಹಾಗೂ ವಿವಿಧ ದೇಶಗಳ ಅನೇಕ ಗಣ್ಯರು ಭಾಗವಹಿಸಿದ್ದರು ಸಮ್ಮೇಳನದಲ್ಲಿ ಪುಲಕೇಶಿ ನಗರ ಜನಪ್ರಿಯ ಶಾಸಕರಾದ ಎ ಸಿ ಶ್ರೀನಿವಾಸ್ ರವರು(ಚೊಕ್ಕನಹಳ್ಳಿ) ಭಾಗವಹಿಸಿದರು. ಭಾಗವಹಿಸಿದವರಿಗೆ ಎಲ್ಲರೂ ಶುಭ ಕೋರಿದರು
ಶುಭಕೋರುವವರು ಹರಿಪ್ರಸಾದ್ ಚೊಕ್ಕನಹಳ್ಳಿ ಹೂಡಿ ಕ್ಷೇತ್ರದ ಮಾಜಿ ಬಿಬಿಎಂಪಿ ಸದಸ್ಯರು