
ದಿನಾಂಕ 21-9-2024 ಶನಿವಾರ 10.30 ಗಂಟೆಗೆ ಪದ್ಮಶ್ರೀ ನಿರ್ವಹಣಾ ಹಾಗೂ ವಿಜ್ಞಾನ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಅತ್ಯುತ್ತಮ ಪ್ರಾಂಶುಪಾಲರು ಶಿಕ್ಷಕ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಭೂಷಣ ಪದ್ಮಶ್ರೀ ಶ್ರೀಪದ್ಮನಾಭನ್ ವಿಜ್ಞಾನಿಗಳಿಂದ ಸ್ವೀಕರಿಸಿದ್ದ ಡಾ. ಶೀಲಾದೇವಿ ಎಸ್ ಮಳಿಮಠ ಅವರಿಗೆ ಅಭಿಮಾನಿಗಳ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಡಾ. ಸಿ ಎನ್.ಅಶ್ವತ್ಥನಾರಾಯಣ … ಶ್ರೀ ಸತೀಶ್..ಶ್ರೀ ಟಿಕೆನಾರಾಯಣಪ್ಪ ಇವರಿಂದ ಸನ್ಮಾನಿತರಾದದ್ದು ಅವರ ಶೈಕ್ಷಣಿಕ ಸೇವಾ ಅನುಭವಕ್ಕೆ ಸಾಕ್ಷಿ… ಒಂದು ವರ್ಷದಲ್ಲಿ ನ್ಯಾಕ್ ಮಾನ್ಯತೆಯ ಎಲ್ಲಾ ಆನ್ ಲೈನ್ ಪ್ರಕ್ರಿಯೆಯನ್ನು ಪೂರೈಸಿ ಯಶಸ್ವಿಯಾದ ಇವರ ನಿಸ್ವಾರ್ಧ ಸಕ್ರಿಯ ಕಾಯಕವೇ ಕೈಲಾಸದ ತತ್ವ ಅನುಷ್ಟಾನಕ್ಕಾಗಿ ಹಾಗೂ ಸಂಘಟನಾತ್ಮಕ ವ್ಯಕ್ತಿತ್ವವನ್ನು ಗುರ್ತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ