ಬಾದಾಮಿ ಮತ್ತು ಬಾಗಲಕೋಟೆ

ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)
ರಾಜ್ಯಾಧ್ಯಕ್ಷರಾದ ರಮೇಶ್ ಎಲ್ ಎಮ್. ರವರು
ದಿನಾಂಕ : 14 – 09 – 2024
15 – 09 – 2024ರಂದು.
ಬಾದಾಮಿ ಮತ್ತು ಬಾಗಲಕೋಟೆ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಉದ್ಘಾಟನೆ ಅಭಿನಂದನಾ ಕಾರ್ಯಕ್ರಮ ಮಾಡಿ
ಕಾರ್ಮಿಕರು ಮತ್ತು ರೈತರು ನಮ್ಮೆಲ್ಲರ
ಏಳಿಗೆಗಾಗಿ ದುಡಿಯುತ್ತಿದ್ದಾರೆ .
ನಾವು ಅವರ ಜೊತೆ ಕೈ ಜೋಡಿಸಿ ನಿಲ್ಲುತ್ತೇವೆ
ಅವರ ಕೈಯನ್ನು ಬಲಪಡಿಸುವ ಪ್ರಯತ್ನ ಮಾಡೋಣ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು…

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

Kogilu layout

Yelahanka

9845085793

7349337989

Leave a Reply

Your email address will not be published. Required fields are marked *