Category: ಶಿಕ್ಷಣ

ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲುಗಳನ್ನು ಕೂಡ ಪುಡಿ ಮಾಡುವ ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ನಂದಿಗಿರಿಧಾಮ ಆಧುನೀಕರಣಗೊಂಡು ಹೊಸ ರೂಪ ಪಡೆಯುತ್ತಿದ್ದು ಈಗಾಗಲೇ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಕೋಟ್ಯಾಂತರ ರು, ವೆಚ್ಚದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ಮೂಲ ಸೌಕರ್ಯಗಳನ್ನು ಗಿರಿಧಾಮಕ್ಕೆ ಒದಗಿಸುತ್ತಿದೆ.
ಇತ್ತೀಚೆಗೆ ಅಷ್ಟೇ 95 ಲಕ್ಷ ರು, ವೆಚ್ಚದಲ್ಲಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯದ ಮಧ್ಯೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಅತ್ಯಾಧುನಿಕವಾಗಿ ಮೂಲ ಸೌಕರ್ಯಗಳನ್ನು ಒಳಗೊಂಡು ನಿರ್ಮಿಸಿರುವ ಕಾನ್ಪರೆನ್‌ಸ್ ಹಾಲ್ ಉದ್ಘಾಟನೆಗೊಂಡಿತ್ತು. . ಇದೀಗ ಬೆಟ್ಟದಲ್ಲಿ ಕೆಳಗೆ ಅಂದರೆ ಪ್ರವೇಶ ದ್ವಾರದ ಆವರಣದಲ್ಲಿ ಪ್ರವಾಸಿಗರು ಬಳಸುವ ಪ್ಲಾಸ್ಟಿಕ್ ಪರಿಸರದೊಳಗೆ ಸೇರಿ ಮಾಲಿನ್ಯ ಆಗಬಾರದೆಂಬ ಕಾರಣಕ್ಕೆ ಇದೀಗ ಹ್ಯಾಬಿಟ್ಯಾಟ್ ಫಾರ್ ಹ್ಯೂಮಾನಿಟಿ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿ ಲಕ್ಷಾಂತರ ರು, ವೆಚ್ಚ ಮಾಡಿ ನಂದಿಬೆಟ್ಟದಲ್ಲಿ ಪ್ರವಾಸಿಗರು ಬಳಸುವ ಪ್ಲಾಸ್ಟಿಕ್ ಬಾಟಲುಗಳನ್ನು ಸಂಪೂರ್ಣವಾಗಿ ಪುಡಿ ಮಾಡಲು ಯಂತ್ರಗಳನ್ನು ಅಳವಡಿಸಿದ್ದು ಪ್ರವಾಸಿಗರ ಗಮನ ಸೆಳೆಯುತ್ತಿದೆ.
5 ಯಂತ್ರಗಳ ಬಳಕೆ:
ಸುಮಾರು 5 ಯಂತ್ರಗಳನ್ನು ನಂದಿಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಅಳವಡಿಸಲಾಗಿದ್ದು ಒಮ್ಮೆ 20 ಬಾಟಲುಗಳನ್ನು ಯಂತ್ರದೊಳಗೆ ಹಾಕಿ ಪುಡಿ ಪುಡಿ ಮಾಡಬಹುದಾಗಿದೆ. ಇದರಿಂದ ಅನವಶ್ಯಕವಾಗಿ ಪ್ರವಾಸಿಗರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲುಗಳು ಬೆಟ್ಟದ ಸ್ವಚ್ಛ ಪರಿಸರಕ್ಕೆ ಸೇರಿ ಅನೈರ್ಮಲ್ಯ ಉಂಟಾಗುವುದರ ಬದಲು ಇನ್ಮೇಲೆ ಪ್ಲಾಸ್ಟಿಕ್ ಬಾಟಲುಗಳನ್ನು ಯಂತ್ರಕ್ಕೆ ಹಾಕಿ ಪುಡಿ ಮಾಡಬಹುದಾಗಿದೆ.
ಈಗಾಗಲೇ ನಂದಿಗಿರಿಧಾಮದ ಮೇಲೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಪ್ಪಿತಪ್ಪಿ ಯಾರಾದರೂ ಪ್ಲಾಸ್ಟಿಕ್ ಬಾಟಲುಗಳನ್ನು ಕೈಯಲ್ಲಿ ಹಿಡಿದು ತಂದರೆ ಬೆಟ್ಟದ ಪ್ರವೇಶ ದ್ವಾರದಲ್ಲಿಯೆ ಕೆಎಸ್‌ಟಿಡಿಸಿ ಸಿಬ್ಬಂದಿ ದಂಡ ಹಾಕಲಿದ್ದಾರೆ.

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆ

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

97 ವರ್ಷದ ಇಂಜಿನಿಯರ್ ವಿನೂತನ ಪ್ರಯತ್ನ :

ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪುಸ್ತಕ ಬಿಡುಗಡೆ : ಬ್ಯಾಟರಾಯನಪುರ : ಕ್ಷೇತ್ರದ ನವರತ್ನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮತ್ತು ಆಳವಾದ ಅಧ್ಯಯನ ನಡೆಸಿರುವ…

ಮಾಧ್ಯಮ ಮಾಹಿತಿ:

ಬಿಬಿಎಂಪಿ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ವಿಐಟಿಯು ಮತ್ತು ಇಸ್ರೋ ವತಿಯಿಂದ “ಸಂಚಾರಿ ವಿಜ್ಞಾನ ಪ್ರದರ್ಶನ”: ಸ್ವಾತಂತ್ರೋತ್ಸವದ ಅಂಗವಾಗಿ ಪಾಲಿಕೆಯ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ(VITU) ಹಾಗೂ ಬಾಹ್ಯಾಕಾಶ ಇಲಾಖೆ(ISRO) ವತಿಯಿಂದ ಏರ್ಪಡಿಸಿದ್ದ “ಸಂಚಾರಿ…

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸುವ ಕಾರ್ಯಕ್ರಮವು ಒಂದಾಗಿದೆ ಎಂದು…

ವಿದ್ಯೆಯಿಂದ ಉತ್ತಮ ಭವಿಷ್ಯ ಸಾಧ್ಯ-ಎಸ್‍ಆರ್‍ಎಸ್ ದೇವರಾಜ್
ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಗಿಮಾಕಲಹಳ್ಳಿ ಸರ್ಕಾರಿ ಶಾಲೆಗೆ ಧ್ವನಿವರ್ಧಕ ವಿತರಣೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ರಾಗಿಮಾಕಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಧ್ವನಿವರ್ದಕವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಆರ್‍ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್‍ಆರ್‍ಎಸ್ ವಿ.ದೇವರಾಜ್, ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ…