ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆ
ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…
97 ವರ್ಷದ ಇಂಜಿನಿಯರ್ ವಿನೂತನ ಪ್ರಯತ್ನ :
ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪುಸ್ತಕ ಬಿಡುಗಡೆ : ಬ್ಯಾಟರಾಯನಪುರ : ಕ್ಷೇತ್ರದ ನವರತ್ನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮತ್ತು ಆಳವಾದ ಅಧ್ಯಯನ ನಡೆಸಿರುವ…
ಮಾಧ್ಯಮ ಮಾಹಿತಿ:
ಬಿಬಿಎಂಪಿ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ವಿಐಟಿಯು ಮತ್ತು ಇಸ್ರೋ ವತಿಯಿಂದ “ಸಂಚಾರಿ ವಿಜ್ಞಾನ ಪ್ರದರ್ಶನ”: ಸ್ವಾತಂತ್ರೋತ್ಸವದ ಅಂಗವಾಗಿ ಪಾಲಿಕೆಯ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ(VITU) ಹಾಗೂ ಬಾಹ್ಯಾಕಾಶ ಇಲಾಖೆ(ISRO) ವತಿಯಿಂದ ಏರ್ಪಡಿಸಿದ್ದ “ಸಂಚಾರಿ…
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸುವ ಕಾರ್ಯಕ್ರಮವು ಒಂದಾಗಿದೆ ಎಂದು…
ವಿದ್ಯೆಯಿಂದ ಉತ್ತಮ ಭವಿಷ್ಯ ಸಾಧ್ಯ-ಎಸ್ಆರ್ಎಸ್ ದೇವರಾಜ್
ಎಸ್ಆರ್ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಗಿಮಾಕಲಹಳ್ಳಿ ಸರ್ಕಾರಿ ಶಾಲೆಗೆ ಧ್ವನಿವರ್ಧಕ ವಿತರಣೆ
ಚಿಕ್ಕಬಳ್ಳಾಪುರ: ತಾಲ್ಲೂಕಿನ ರಾಗಿಮಾಕಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಸ್ಆರ್ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಧ್ವನಿವರ್ದಕವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್ಆರ್ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್ಆರ್ಎಸ್ ವಿ.ದೇವರಾಜ್, ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ…