Category: ಶಿಕ್ಷಣ

ತಹಸಿಲ್ದಾರರ ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವರದಿ:ಮೇಘರಾಜ ವಾಲಿಕಾರ ಇಂಡಿ:ಜು:23 ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ತಹಸಿಲ್ದಾರರಾದ ನಾಗಯ್ಯ ಹಿರೇಮಠ ಇವರು ಮಿನಿ ವಿಧಾನಸೌಧದ ಸುತ್ತಲೂ ಸಂಪೂರ್ಣವಾಗಿ ವೀಕ್ಷಿಸಿದರು. ಇದರೊಂದಿಗೆ ಸಾರ್ವಜನಿಕರು ಮಿನಿ ವಿಧಾನಸೌಧಕ್ಕೆ ಬರುವುದು ಸಹಜ ಆದರೆ ಬಂದ ನಂತರ ತಮ್ಮಲ್ಲಿರುವ…

ಮನೆ ಯಜಮಾನಿಗೆ ಹೊರೆಯಾಗದಂತೆ ಗೃಹಲಕ್ಷ್ಮಿ ಯೋಜನೆಯು ಸಹಕಾರಿ
ಮಹಿಳಾ ಸಬಲೀಕರಣಕ್ಕೆ ಯೋಜನೆ ಪೂರಕ: ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಜು.22ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಹಾಗೂ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುವಂತಾಗಲು ಪ್ರತಿ ಕುಟುಂಬದ ಯಜಮಾನಿಗೆ ಆರ್ಥಿಕ ಬೆಂಬಲ ನೀಡುವಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯು ಸಹಕಾರಿಯಾಗಿದೆ ಎಂದು ಯುವಜನ ಸೇವೆ, ಕ್ರೀಡಾ…

ವಿಷ್ಣುಪ್ರಿಯ ಕಾಲೇಜಿನಲ್ಲಿ ಗಾಳಿಪಟ ಉತ್ಸವ 

ಮಕ್ಕಳನ್ನು ದುರಬ್ಯಾಸದಿಂದ ಹೊರಗೆ ತರಲು ವಿಬಿನ್ನ ಕಾರ್ಯಕ್ರಮ  ಚಿಕ್ಕಬಳ್ಳಾಪುರ:‌ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿಷ್ಣುಪ್ರಿಯ ಕಾಲೇಜು ಹಾಗುಹೆಚ್ ಡಿ ಎಫ್ ಸಿ ಬ್ಯಾಂಕ್ ಸಂಯುಕ್ತಾಶ್ರದಲ್ಲಿ ಮಕ್ಕಳಿಗೆಗಾಳಿಪಟ ಉತ್ಸವ ಹಾಗು ಗಿಡ ನೆಡಿ ಮರ ಬೆಳಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿದ ಗಾಳಿಪಟಗಳನ್ನ…

ಚಿತ್ರಸುದ್ದಿ :
ಹಸಿರೇ ಉಸಿರು ಟ್ರಸ್ಟ್‌ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಸುಗ್ಗಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ನೋಟ್ ಪುಸ್ತಕ, ಲೇಖನ ಪರಿಕರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳು, ಟೆಲಿಕಾಂ ಎಂಪ್ಲಾಯ್ಸ್ & ಅಂಡ್ ಅದರ್ಸ್ ಹೌಸಿಂಗ್ ವೆಲ್ ಫೇರ್ ಟ್ರಸ್ಟ್‌ ನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ, ತಾ.ಪಂ.ಸದಸ್ಯರಾದ ಬಿ ಎಂ ನಾಗರಾಜ್ ಬಾಬು, ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬಿ.ಎಂ. ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಚಂದ್ರಶೇಖರ್, ಬಿ.ಎಸ್.ಭರತ್ ಸೇರಿದಂತೆ ಇನ್ನಿತರರಿದ್ದರು.

ಚಿತ್ರಸುದ್ದಿ :ಹಸಿರೇ ಉಸಿರು ಟ್ರಸ್ಟ್‌ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಸುಗ್ಗಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ನೋಟ್ ಪುಸ್ತಕ, ಲೇಖನ ಪರಿಕರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳು, ಟೆಲಿಕಾಂ ಎಂಪ್ಲಾಯ್ಸ್ & ಅಂಡ್ ಅದರ್ಸ್ ಹೌಸಿಂಗ್ ವೆಲ್ ಫೇರ್ ಟ್ರಸ್ಟ್‌…

ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ಜಿ ಕೆ ಕಾನೂನು ಮಹಾವಿದ್ಯಾಲಯ, ಹೊಸುರ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಹೊಸುರ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್.ದೊಡ್ಡಮನಿ ಅವರು ಭಾಗವಹಿಸಿ, ಮಕ್ಕಳ ಹಕ್ಕುಗಳು, ಪೋಕ್ಸೋ ಆಕ್ಟ್, ಜಿಲ್ಲಾ ಕಾನೂನು ಸೇವೆಗಳ ದೇಯ್ಯೋದ್ದೇಶಗಳ ಬಗ್ಗೆ ಮಕ್ಕಳಿಗೆ ಕಾನೂನು ಅರಿವು ಮೂಡಿಸಿದರು.

ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ಜಿ ಕೆ ಕಾನೂನು ಮಹಾವಿದ್ಯಾಲಯ, ಹೊಸುರ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು…

ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್ | ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್ ||

ಗಿಳಿಯಂತೆ ಮಾತಾಡಬೇಕು . ಬಕದಂತೆ ಧ್ಯಾನ ಮಾಡಬೇಕು . ಮೇಕೆಯಂತೆ ಅಗಿಯಬೇಕು . ಆನೆಯಂತೆ ಸ್ನಾನಮಾಡಬೇಕು . 🙏🙏ಶುಭ ದಿನ 🙏🙏 ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್ | ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್ || ಗಿಳಿಯಂತೆ ಮಾತಾಡಬೇಕು . ಬಕದಂತೆ…

ಅಧಿಕ ಮಾಸದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ

ಅಧಿಕ ಮಾಸದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ ! ಅಧಿಕ ಮಾಸದ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ ! ಈ ವರ್ಷ 18.07.2023 ರಿಂದ 16.08.2023 ಈ ಕಾಲಾವಧಿಯಲ್ಲಿ ಅಧಿಕ…

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ “ಪುಟಾಣಿ ಮಕ್ಕಳ ಅಕ್ಷರಾಭ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶಾಲಾ ಆಡಳಿತ ಮಂಡಳಿ ವ್ಯವಸ್ಥೆ ಗೊಳಿಸಿದ್ದ ಸ್ಥಳದಲ್ಲಿ ಸಾವದಾನ ಚಿತ್ತದಿಂದ ಕುಳಿತ ಸುಮಾರು 50ಕ್ಕೂ ಅಧಿಕ ಪುಟಾಣಿಗಳು ತಮ್ಮ ಪೋಷಕರೊಂದಿಗೆ ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಿಸುವ ವಿನೂತನ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಮಕ್ಕಳು ಸಾಕ್ಷಿಯಾದರು.
ಚಿಕ್ಕಬಳ್ಳಾಪುರದ ಹೆಸರಾಂತ ವೇದಪಂಡಿತ ಶ್ರೀ ಸುಂದರಶಾಸ್ತ್ರಿಗಳ ಸಾನಿಧ್ಯದಲ್ಲಿ
ನೋಟ್‌ಬುಕ್‌, ಪೆನ್‌ ಅಥವಾ ಹಲಗೆ ಬಳಪ ಹಿಡಿದು ಅಕ್ಷರಾಭ್ಯಾಸ ಮಾಡುವ ಪದ್ಧತಿಯ ಬದಲು ಅರಿಶಿನ ಕೊನೆ ಹಿಡಿದು ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡಿಸುವ ಈ ವಿನೂತನ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು.
ಮಕ್ಕಳು ತಮ್ಮ ಪೋಷಕರ ತೊಡೆಯ ಮೇಲೆ ಕೂತು, ಅಕ್ಕಿ ತುಂಬಿದ ತಟ್ಟೆಯನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಅರಿಶಿನದ ಕೊನೆ ಹಿಡಿದುಕೊಂಡು ಅ,ಆ… ಬರೆಯತೊಡಗಿದರು.
ವಿದ್ಯಾದೇವತೆ ಸರಸ್ವತಿಯನ್ನು ಸ್ಮೃತಿಸುತ್ತ ಓಂಕಾರ ಹೇಳುತ್ತ ತಮ್ಮ ಮಕ್ಕಳು ಉತ್ಸುಕತೆಯಿಂದ ಅ.ಆ. ಬರೆಯತೊಡಗಿದ್ದಂತೆ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ.ಅಕ್ಷರ ಅಭ್ಯಾಸ ಮಾಡಿಸುವ ಮೊದಲು ಮಕ್ಕಳನ್ನು ಶ್ರದ್ಧೆಯಿಂದ ಕುಳ್ಳರಿಸಲು ಶಾಲೆಯ ಶಿಕ್ಷಕ ವೃಂದದವರು ಶಾಲಾ ಆವರಣಕ್ಕೆ ಸ್ವಾಗತಿಸಿದರು.
ಎಂ ಎಂ ಫೌಂಡೇಶನ್ ನ ಕಾರ್ಯ್ಯಾಧ್ಯಕ್ಷ ಉಮೇಶ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಬರೆಯತೊಡಗಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು.ಅಂತೆಯೇ ಈ ಶಾಲೆಯ ಮಕ್ಕಳಿಗೆ ಅಂತಹದೊಂದು ಪ್ರಯೋಗವನ್ನು ಇಲ್ಲಿ ಮಾಡಲಾಗುತ್ತಿದೆ.ಇಂದಿನ ದಿನಮಾನಗಳಲ್ಲಿ ಇಂತಹ ಪ್ರಯೋಗ ನಮ್ಮಿಂದ ದೂರ ಆಗಿದೆ ಗ್ರಾಮೀಣ ಪ್ರದೇಶದ, ಅದರಲ್ಲೂ ನಮ್ಮ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶಾಲಾ ಮಕ್ಕಳಿಗೆ ಇಂತಹ ಪ್ರಯೋಗ ಮಕ್ಕಳ ಮುಖೇನ ದೈವಿ ಸಂಕಲ್ಪ ಎಂಬಂತೆ ಅಕ್ಷರದ ಆರಂಭವಾಗುತ್ತಿರುವುದು ಮಗುವಿನ ಕಲಿಕೆಗೆ ಮುನ್ನುಡಿ ಅಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಕೆ.ಮಂಜುಳ ಮುರಳಿಧರ್, ಕಾರ್ಯದರ್ಶಿ ಕೃಷ್ಣಮೂರ್ತಿ, ನಿರ್ದೇಶಕ ಹಾಗೂ ಪತ್ರಕರ್ತ ಎಂ.ಕೃಷ್ಣಪ್ಪ ,ಆಡಳಿತಾಧಿಕಾರಿ ಎಂ. ಮಿಥುನ್ ಕುಮಾರ್, ಉಪನ್ಯಾಸಕ ಎಂ.ಆಲಪ್ಪ, ಗ್ರಾಮದ ಯುವ ಮುಖಂಡ ಗಿರೀಶ್, ಶಿಕ್ಷಕರಾದ ಉಷಾ, ನೇತ್ರಾವತಿ, ದೇವಿಕ ರತ್ನಮ್ಮ ಸೇರಿದಂತೆ ಬೋಧಕರ ಸಿಬ್ಬಂದಿ ಹಾಜರಿದ್ದರು.

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ “ಪುಟಾಣಿ ಮಕ್ಕಳ ಅಕ್ಷರಾಭ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಶಾಲಾ ಆಡಳಿತ ಮಂಡಳಿ ವ್ಯವಸ್ಥೆ ಗೊಳಿಸಿದ್ದ ಸ್ಥಳದಲ್ಲಿ ಸಾವದಾನ ಚಿತ್ತದಿಂದ ಕುಳಿತ ಸುಮಾರು 50ಕ್ಕೂ ಅಧಿಕ ಪುಟಾಣಿಗಳು ತಮ್ಮ…

ಹುಟ್ಟುಹಬ್ಬದ ಶುಭಾಶಯಗಳು. ಸಿಡಿ ಪಾಪೇಗೌಡರು. S S j ps. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಅಧ್ಯಕ್ಷರು ಕೋಗಿಲು ಬಡಾವಣೆ ಯಲಹಂಕ. ಶುಭಕೋರುವವರು HR. ಆಂಜನಪ್ಪ ಮುಖ್ಯ ಉಪಾಧ್ಯಾಯರು ಪ್ರೇಮ ಪ್ರಾಥಮಿಕ ಪಾಠಶಾಲೆ ಕೋಗಿಲು ಬಡಾವಣೆ ಯಲಹಂಕ

ಹುಟ್ಟುಹಬ್ಬದ ಶುಭಾಶಯಗಳು. ಸಿಡಿ ಪಾಪೇಗೌಡರು. S S j ps. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಅಧ್ಯಕ್ಷರು ಕೋಗಿಲು ಬಡಾವಣೆ ಯಲಹಂಕ. ಶುಭಕೋರುವವರು HR. ಆಂಜನಪ್ಪ ಮುಖ್ಯ ಉಪಾಧ್ಯಾಯರು ಪ್ರೇಮ ಪ್ರಾಥಮಿಕ ಪಾಠಶಾಲೆ ಕೋಗಿಲು ಬಡಾವಣೆ ಯಲಹಂಕ

ಮಾನಸಿಕ ಕಿನ್ನತೆಯಿಂದ ಮನನೊಂದು ಎಂಜಿನಿಯರಿಂಗ್ ಪಧವೀಧರೆ ಆತ್ಮಹತ್ಯೆ..

ಓದು ಮುಗಿಸಿ ವರ್ಷ ಆದ್ರೂ ಜಾಬ್ ಸಿಗಲಿಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡರಾ? ಚಿಕ್ಕಬಳ್ಳಾಪುರ: ಪ್ರತಿಯೊಬ್ಬ ತಂದೆ ತಾಯಿನೂ ತನ್ನ ಮಕ್ಕಳು ಇಂಜನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅನ್ನೋ ಕನಸು ಕಂಡಿರ್ತಾರೆ. ಲಕ್ಷಾಂತರ ರುಪಾಯಿ ಖರ್ಚುಮಾಡಿ ಒದಿಸ್ತಾರೆ ಅಷ್ಟೆಲ್ಲಾ ಮಾಡಿ ಕೆಲಸ ಸಿಗಲಿಲ್ಲಾ…