Month: December 2023

Public power. 9845085793. ಮಂಜುನಾಥ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ಜಾಗೃತಿ ಕಾರ್ಯಕ್ರಮ ಸಂಪನ್ನಗೊಂಡಿತು

- ಧಾರವಾಡ ಪೋಲಿಸ್ ಕಮಿಷನರೇಟ್ ಹುಬ್ಬಳ್ಳಿ ಶಹರದ ಗೋಕುಲ ರಸ್ತೆಯಲ್ಲಿರುವ ಪೋಲಿಸ್ ಠಾಣೆಯ ಸಹಾಯಕ ಪೋಲಿಸ್ ಇನ್ಸ್ಪೆಕ್ಟರ್ ಜಿ. ಸಿ. ರಜಪೂತ ಮಾತನಾಡುತ್ತ ಸೈಬರ್ ಕ್ರೈಮ್ ಗಳಾದಾಗ ಹಣ ವಂಚನೆ, ಕಾಗದ ಪತ್ರ ವ್ಯವಹಾರ ಮೋಸ ಮುಂತಾದ ಪ್ರಕರಣಗಳಿಗೆ 193೦, ಕಳ್ಳತನ,…

Public power. 9845085793. ಆಕ್ಸ್ಫರ್ಡ್ ಸ್ಕೂಲ್ ಮತ್ತು ಕಾಲೇಜ್ ನ 33ನೇ ಅದ್ದೂರಿ ವಾರ್ಷಿಕೋತ್ಸವ ಶ್ರೀನಿವಾಸಪುರ ಕೋಗಿಲು
ಯಲಹಂಕ: ಕೋಗಿಲು ಶ್ರೀನಿವಾಸಪುರ 33ನೇ ವರ್ಷದ ಅದ್ಧೂರಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಕಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೆಲವು ವಿಷಯಗಳಲ್ಲಿ ನೂರು ಅಂಕಗಳಿಗೆ 100 ಅಂಕಗಳು ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಎಲ್ಲರ ಗಮನ ಸೆಳೆಯಿತು. ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳು ಗಳಿಸಿದ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಯಿತು.
ಒಬ್ಬ ವ್ಯಕ್ತಿ ಬಡರೈತನ ಕುಟುಂಬದಲ್ಲಿ ಹುಟ್ಟಿ ಬಡವರಿಗಾಗಿ ಸೇವೆ ಮಾಡಬೇಕು ಅಂತ ನಿರ್ಧಾರ ಮಾಡಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಕಲ್ಬುರ್ಗಿಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದಂತಹ ಒಬ್ಬ ವ್ಯಕ್ತಿ ಯಲಹಂಕದ ಬೆಟ್ಟಹಲಸೂರು ಗ್ರಾಮಕ್ಕೆ ಬಂದು ಅಲ್ಲಿರುವ ಬಂಡೆ ಕೆಲಸ ಮಾಡುವ ಅನೇಕ ಬಡವರ ಮಕ್ಕಳನ್ನು ಕಂಡ ವ್ಯಕ್ತಿ ಈ ಮಕ್ಕಳಿಗೆ ಏನಾದರೂ ಮಾಡಿ ಶಿಕ್ಷಣ ಕೊಡಬೇಕು ಎನ್ನುವ ಅಂಬಲದಿಂದ ಪ್ರಾರಂಭವಾಗಿದ್ದು ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆ ಅವತ್ತಿನಿಂದ ಇವತ್ತಿನವರೆಗೂ ಬಡವರ ಆಶಾಕಿರಣವಾಗಿ ಬಡವ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮುಖಾಂತರ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಡಾ. ಎ. ಎಸ್ ರಾಜು ಆಕ್ಸ್ಫರ್ಡ್ ಸ್ಕೂಲ್ ಮತ್ತು ಕಾಲೇಜಿನ ಸಂಸ್ಥಾಪಕರು ಆಕ್ಸ್ಫರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್. ಇವರು ಮಾತನಾಡುತ್ತಾ ಇಡೀ ನನ್ನ ಜೀವನವೇ ಶಿಕ್ಷಣಕ್ಕಾಗಿ ಬಡವರಿಗಾಗಿ ಮುಡುಪಾಗಿಟ್ಟಿದ್ದೇನೆ. ಇನ್ನಷ್ಟು ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಿಂದ ಹೊರಹೊಮ್ಮಿ ದೇಶ ವಿದೇಶಗಳಲ್ಲಿ ಕೀರ್ತಿಯನ್ನು ಸಾಧಿಸಲಿ ಎಂದು ಹಾರೈಸಿದರು. ಶಾಲೆಯ ಪ್ರಾಂಶುಪಾಲರಾದ ಪ್ರಮೀಳಾ ರಾಜೇಶ್ ಇವರು ಮಾತನಾಡಿ ಕಳೆದ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಎರಡು ರ್‍ಯಾಂಕ್ ತಂದು ಕೊಟ್ಟಿದ್ದಾರೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಮುಂದಿನ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ರ‍್ಯಾಂಕ್ ಪಡೆದುಕೊಳ್ಳುವ ಶಿಕ್ಷಣ ಸಂಸ್ಥೆ ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಮ್ಮ ಸಂಸ್ಕೃತಿಕ ಕಾಯೇ೯ಕ್ರಮಗಳು ಕೇವಲ ಮನರಂಜನೆ ಕೊಡವುದಲ್ಲದೆ ಸಮಾಜದ ಅಂಕು ಡೊಂಕು ತಿದ್ದಿಕೊಳ್ಳುವ ಕಾಯ೯ ಮಾಡುತ್ತಾ ಸಾಗಿದೆ.. ಇವುಗಳಲ್ಲಿ ಪ್ರಮುಖವಾಗಿ ಪರಿಸರ ಸ್ನೇಹಿ, ಮೊಬೈಲ್ ನಿಂದ ಉಂಟಾಗುವ ದುಷ್ಪರಿಣಾಮಗಳು, ಆಟೋ ಪಾಠಗಳ ಪ್ರಾಮುಖ್ಯತೆ, ದೇಶ ಅಭಿಮಾನ, ಸಂಸ್ಕೃತಿ ಕಲೆಗಳು ಇತ್ಯಾದಿ

ಇದೇ ಶಾಲೆಯಲ್ಲಿ ಸತತ 35 ವರ್ಷಗಳು ಸೇವೆ ಸಲ್ಲಿಸಿದಂತಹ ಜಾನಕಿ ಶಿಕ್ಷಕಿ ಮಾತನಾಡುತ್ತಾ ಇದು ನನಗೆ ಕೇವಲ ಶಾಲೆಯಲ್ಲ ಇದು ನನಗೆ ಮನೆ ಇದು ನನ್ನ ಕುಟುಂಬ ನನ್ನ ಮನೆಯಲ್ಲಿ ಏನೇ ಸಮಸ್ಯೆ ಆದರೂ ಆ ಸಮಸ್ಯೆಗೆ ಸ್ಪಂದಿಸುವಂತಹ ಕೆಲಸ ಈ…

Public power. ಆಕ್ಸ್ಫರ್ಡ್ ಸ್ಕೂಲ್ ಮತ್ತು ಕಾಲೇಜ್ ನ 33ನೇ ಅದ್ದೂರಿ ವಾರ್ಷಿಕೋತ್ಸವ ಶ್ರೀನಿವಾಸಪುರ ಕೋಗಿಲು

ಯಲಹಂಕ: ಕೋಗಿಲು ಶ್ರೀನಿವಾಸಪುರ 33ನೇ ವರ್ಷದ ಅದ್ದೂರಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಕಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೆಲವು ವಿಷಯಗಳಲ್ಲಿ ನೂರು ಅಂಕಗಳಿಗೆ 100…

Public power ಹುಣಸಮಾರನಹಳ್ಳಿಯಲ್ಲಿ ಜನಪದ ಜನಪರ ಉತ್ಸವ :

ಕನ್ನಡ ಸಂಸ್ಕೃತಿ ಇಲಾಖೆ ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ಸಹಯೋಗ : ಬ್ಯಾಟರಾಯನಪುರ : ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ಸಹಯೋಗದೊಂದಿಗೆ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ಜನಪದ ಗೀತೆಗಳ ಗಾಯನ, ಜನಪದ ನೃತ್ಯಗಳ ಆಮೋಘ ದೃಶ್ಯ…

Public power. R hanumanthu 9845085793
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ

ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮೀನಾಕ್ಷಿ ಕೃಷ್ಣಬೈರೇಗೌಡ ರವರು ಜಕ್ಕೂರು ಕ್ರೆಡಿಟ್ ಕೋ, ಆಪರೇಟಿವ್ ಸೊಸೈಟಿಯ 2024ರ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಿದರು. ಇದೇ…

Public power.R Hanumanthu 9845085793********* ಎನ್ ಎಸ್ ಎಸ್ ಸ್ವಯಂ ಸೇವಕರಿಂದ ಹಳೇ ದೇವಾಲಯಕ್ಕೆ ಮರುಜೀವ.

ವರದಿ -ಸದಾನಂದ ಶಿಡ್ಲಘಟ್ಟ: ಪುರಾತನ ಕಾಲದ ದೇವಾಲಯಗಳು ಮತ್ತು ಕಟ್ಟಡಗಳು ಭಾರತ ದೇಶದ ಹೆಮ್ಮೆಯ ಸಂಸ್ಕೃತಿಕ ಪ್ರತಿಬಿಂಬವಾಗಿದ್ದು, ಅವುಗಳನ್ನ ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಎನ್ ಎಸ್ ಎಸ್ ಅಧಿಕಾರಿ ನವೀನ್ ಕುಮಾರ್ ಕೆಎಸ್ ತಿಳಿಸಿದರು. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ…