ಬಳ್ಳಾರಿ ಜು 30: ಜಾಗತಿಕ ಮಹಾಮಾರಿ ಕೋವಿಡ್ ನಂತರ ಆಯುರ್ವೇದದ ಚಿಕಿತ್ಸಾ ಪದ್ಧತಿಗೆ ಮನ್ನಣೆ ಹೆಚ್ಚಾಗಿದ್ದು ಆಯುರ್ವೇದ ವೈದ್ಯರು ಶುದ್ಧ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಗೆ ಮುಂದಾಗಬೇಕೆಂದು ಮಹಾರಾಷ್ಟ್ರದ ಖ್ಯಾತ ವೈದ್ಯರಾದ ಡಾಕ್ಟರ್ ರಾಮದಾಸ್ ಅವರು ಕರೆ ನೀಡಿದರು, ಅವರು ನಗರದ ಪ್ರತಿಷ್ಠಿತ ಸಂಸ್ಥೆಯಾದ ತಾರಾನಾಥ್ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಕರ್ಮಸಾಫಲ್ಯಂ 2023 ಎರಡು ದಿನದ ರಾಷ್ಟ್ರೀಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಆಧುನಿಕ ಜಗತ್ತಿನಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಬಂಜೆತನದಿಂದ ಬಳಲುವರ ಸಂಖ್ಯೆ ಹೆಚ್ಚಾಗಿದ್ದು ಆಯುರ್ವೇದ ವೈದ್ಯರು ಶುದ್ಧ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ನಿರ್ಮಾಣಕ್ಕೆ ಮುಂದಾಗುವದರ ಜೊತೆಗೆ ಆಯುರ್ವೇದವನ್ನು ಬೆಳೆಸಲು ಕರೆ ನೀಡಿದರು, ಇತ್ತೀಚಿನ ದಿನಮಾನಗಳಲ್ಲಿ ಆಯುರ್ವೇದಿಕ್ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಗಳು ಹೆಚ್ಚುತ್ತಿದ್ದು ಜಾಗತಿಕ ಮಟ್ಟದಲ್ಲಿ ಆಯುರ್ವೇದದ ಬಗ್ಗೆ ಒಲವು ಹೆಚ್ಚಾಗಲು ಕಾರಣವಾಗಿದೆ ಕಾರಣ ಶಾಸ್ತ್ರವನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತಮ ವೈದ್ಯರಾಗಲು ಮನವಿ ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಂತ ಪ್ರಭಾರೆ ಪ್ರಾಚಾರ್ಯರಾದ ಡಾಕ್ಟರ್ ರಾಜಶೇಖರ್ ಗಾಣಿಗೇರ್ ಅವರು ಮಾತನಾಡುತ್ತಾ ಆಯುರ್ವೇದದ ಬಗ್ಗೆ ಕೇಳಿರುವಮೆಯನ್ನು ಇಟ್ಟುಕೊಳ್ಳದೆ ಶುದ್ಧ ಆಯುರ್ವೇದ ಪ್ರಾಕ್ಟೀಸ್ ಗೆ ಡಾಕ್ಟರ್ ರಾಮದಾಸ್ ಕರೆ ನೀಡಿದ್ದಾರೆ.

ಜಾಗತಿಕ ಮಹಾಮಾರಿ ಕೋವಿಡ್ ನಂತರ ಆಯುರ್ವೇದದ ಚಿಕಿತ್ಸಾ ಪದ್ಧತಿಗೆ ಮನ್ನಣೆ ಹೆಚ್ಚಾಗಿದ್ದು ಆಯುರ್ವೇದ ವೈದ್ಯರು ಶುದ್ಧ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಗೆ ಮುಂದಾಗಬೇಕೆಂದು ಮಹಾರಾಷ್ಟ್ರದ ಖ್ಯಾತ ವೈದ್ಯರಾದ ಡಾಕ್ಟರ್ ರಾಮದಾಸ್ ಅವರು ಕರೆ ನೀಡಿದರು, ಅವರು ನಗರದ ಪ್ರತಿಷ್ಠಿತ ಸಂಸ್ಥೆಯಾದ ತಾರಾನಾಥ್ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಕರ್ಮಸಾಫಲ್ಯಂ 2023 ಎರಡು ದಿನದ ರಾಷ್ಟ್ರೀಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಆಧುನಿಕ ಜಗತ್ತಿನಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಬಂಜೆತನದಿಂದ ಬಳಲುವರ ಸಂಖ್ಯೆ ಹೆಚ್ಚಾಗಿದ್ದು ಆಯುರ್ವೇದ ವೈದ್ಯರು ಶುದ್ಧ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ನಿರ್ಮಾಣಕ್ಕೆ ಮುಂದಾಗುವದರ ಜೊತೆಗೆ ಆಯುರ್ವೇದವನ್ನು ಬೆಳೆಸಲು ಕರೆ ನೀಡಿದರು, ಇತ್ತೀಚಿನ ದಿನಮಾನಗಳಲ್ಲಿ ಆಯುರ್ವೇದಿಕ್ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಗಳು ಹೆಚ್ಚುತ್ತಿದ್ದು ಜಾಗತಿಕ ಮಟ್ಟದಲ್ಲಿ ಆಯುರ್ವೇದದ ಬಗ್ಗೆ ಒಲವು ಹೆಚ್ಚಾಗಲು ಕಾರಣವಾಗಿದೆ ಕಾರಣ ಶಾಸ್ತ್ರವನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತಮ ವೈದ್ಯರಾಗಲು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಂತ ಪ್ರಭಾರೆ ಪ್ರಾಚಾರ್ಯರಾದ ಡಾಕ್ಟರ್ ರಾಜಶೇಖರ್ ಗಾಣಿಗೇರ್ ಅವರು ಮಾತನಾಡುತ್ತಾ ಆಯುರ್ವೇದದ ಬಗ್ಗೆ ಕೇಳಿರುವಮೆಯನ್ನು ಇಟ್ಟುಕೊಳ್ಳದೆ ಸಂಶೋಧನಾಧಾರಿತ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೂಂಡು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು, ಕಾರ್ಯಗಾರದ ಕಾರ್ಯದರ್ಶಿಗಳಾದ ಡಾಕ್ಟರ್ ರಾಜೇಶ್ ಸೂಗೂರ್ ಅವರು ಈ ಕಾರ್ಯಗಾರವು ದೇಶದಲ್ಲಿ ಒಂದು ವಿನೂತನ ಪ್ರಯೋಗವಾಗಿದ್ದು ಇದರ ಶ್ರೇಯಸ್ಸು ನಮ್ಮ ಸಂಸ್ಥೆಗೆ ಸಲ್ಲಬೇಕು ಎಂದು ತಿಳಿಸಿದರು, ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು ಎರಡು ನೂರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡು ಸಾಕ್ಷಿಯಾದರು.

ಕಾರ್ಯಕ್ರಮದ ಸಂಯೋಜಕರಾದ ಡಾಕ್ಟರ್ ದೊಡ್ಡಬಸಯ್ಯ ಕೆಂಡದ ಮಠ ಸ್ವಾಗತ ಮತ್ತು, ಡಾಕ್ಟರ್ ಶಿಲ್ಪ ಶ್ರೀ ಅವರು ವಂದನಾರ್ಪಣೆ ಮಾಡಿದರು, ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ ವಿ ಆರ್ ಚೌಹಾನ್, ಡಾಕ್ಟರ್ ಖಂದಾಡೆ ಮನುಷಾ, ಡಾ ಶಿವು ಅರಿಕೇರಿ, ಸಂಸ್ಥೆಯ ವಿಶ್ರಾಂತ ಪ್ರಾಚಾರ್ಯರಾದ ಡಾಕ್ಟರ್ ಜಿಆರ್ ವಸ್ತ್ರದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರುಸಂಶೋಧನಾಧಾರಿತ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೂಂಡು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು, ಕಾರ್ಯಗಾರದ ಕಾರ್ಯದರ್ಶಿಗಳಾದ ಡಾಕ್ಟರ್ ರಾಜೇಶ್ ಸೂಗೂರ್ ಅವರು ಈ ಕಾರ್ಯಗಾರವು ದೇಶದಲ್ಲಿ ಒಂದು ವಿನೂತನ ಪ್ರಯೋಗವಾಗಿದ್ದು ಇದರ ಶ್ರೇಯಸ್ಸು ನಮ್ಮ ಸಂಸ್ಥೆಗೆ ಸಲ್ಲಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು ಎರಡು ನೂರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡು ಸಾಕ್ಷಿಯಾದರು, ಕಾರ್ಯಕ್ರಮದ ಸಂಯೋಜಕರಾದ ಡಾಕ್ಟರ್ ದೊಡ್ಡಬಸಯ್ಯ ಕೆಂಡದ ಮಠ ಸ್ವಾಗತ ಮತ್ತು, ಡಾಕ್ಟರ್ ಶಿಲ್ಪ ಶ್ರೀ ಅವರು ವಂದನಾರ್ಪಣೆ ಮಾಡಿದರು, ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ ವಿ ಆರ್ ಚೌಹಾನ್, ಡಾಕ್ಟರ್ ಖಂದಾಡೆ ಮನುಷಾ, ಡಾ ಶಿವು ಅರಿಕೇರಿ, ಸಂಸ್ಥೆಯ ವಿಶ್ರಾಂತ ಪ್ರಾಚಾರ್ಯರಾದ ಡಾಕ್ಟರ್ ಜಿಆರ್ ವಸ್ತ್ರದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *