ಬೆಂಗಳೂರು ಸುದ್ದಿ

ದಿನಾಂಕ 5 3 2024ರ ಬುಧವಾರದಂದು ಬಸವೇಶ್ವರ ವಾಣಿಜ್ಯಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ಎಸ್ಎಸ್ ಘಟಕದಿಂದ ಆಯೋಜಿಸಲಾದ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ವನಕಲ್ಲು ಮಹಾಸಂಸ್ಥಾನ ಮಠ ಹೆಗ್ಗುಂದ ಪೋಸ್ಟ್ ನೆಲಮಂಗಲ ಗ್ರಾಮದಲ್ಲಿ ನಡೆಯಿಸಲಾಯ್ತು ಶ್ರೀಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ನಿರ್ದೇಶಕರಾದ ಶ್ರೀಶಶಿಕಾಂತ ಕುಲಕರ್ಣಿಯವರು ಶಿಬಿರವನ್ನು ಉದ್ಘಾಟಿಸಿ ವಿಕಸಿತ್ ಭಾರತದಲ್ಲಿ ಯುವಜನತೆಯ ಪಾತ್ರವನ್ನು ಉದಾಹರಣೆಗಳೊಂದಿಗೆ ಅರಿವು ಮೂಡಿಸಿದರು. ಶ್ರೀಶ್ರೀಶ್ರೀ ದಾಸಾನಂದ ಈಶ್ವರಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ರವರು ಸ್ವಾಗತ ಕೋರಿದರು. ಶ್ರೀಗಿರೀಶ ಪಿ. ಹೆಚ್ . ಶ್ರೀಗಿರೀಶ ವೈ ಕು. ಅನ್ನಪೂರ್ಣ.. ಶ್ರೀಮತಿ ರೂಪಶ್ರೀ … ಮ್ಯಾನೇಜರ್ ಶ್ರೀರವಿಕುಮಾರ. 50. ವಸತಿನಿಲಯದ ಮಕ್ಕಳು ಸ್ವಯಂಸೇವಕರು ಉಪಸ್ಥಿತರಿದ್ದರು. ವೃದ್ಧಾಶ್ರಮದ ವಯೋವೃದ್ದರಿಗೆ ಹಣ್ಣು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು

Leave a Reply

Your email address will not be published. Required fields are marked *