ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಜನಪ್ರಿಯ ಶಾಸಕರಾದ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಗ್ರೀನ್ ಪಬ್ಲಿಕ್ ಸ್ಕೂಲ್, ಸಂಪಿಗೆಹಳ್ಳಿ ಹನಿಯ ಪರ್ವೀಜ್ ಎಂಬುವರಿಗೆ ಬಹುಮಾನ ನೀಡುತ್ತಿರುವುದು ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಬೆಳ್ಳಿ ಶಬೀರ್ ಕೋಗಿಲು ಬಡವಣಿಯ ಅಮಾನುಲ್ಲಾ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅನೇಕ ಮುಖಂಡರು ಭಾಗವಹಿಸಿದರು
ನಮ್ಮೂರು ಹೆಮ್ಮೆ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಜನಪ್ರಿಯ ಶಾಸಕರಾದ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಗ್ರೀನ್ ಪಬ್ಲಿಕ್ ಸ್ಕೂಲ್, ಸಂಪಿಗೆಹಳ್ಳಿ ಹನಿಯ ಪರ್ವೀಜ್ ಎಂಬುವರಿಗೆ ಬಹುಮಾನ ನೀಡುತ್ತಿರುವುದು ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಬೆಳ್ಳಿ ಶಬೀರ್ ಕೋಗಿಲು ಬಡವಣಿಯ ಅಮಾನುಲ್ಲಾ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅನೇಕ ಮುಖಂಡರು ಭಾಗವಹಿಸಿದರು