ಹುಬ್ಬಳ್ಳಿ :- ಕಾಮಾಕ್ಷಿ ಮಹಿಳಾ ಮಂಡಳಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸವಾಯಿ ಗಂಧರ್ವ ಹಾಲ್ ನಲ್ಲಿ ಡಾ. ಚಂದ್ರಶೇಖರ ಕಂಬಾರ ದತ್ತಿ ಜಾನಪದ ಶ್ರಾವಣ ಸಂಭ್ರಮ ಕಾರ್ಯಕ್ರಮನ್ನು ಮಹಾನಗರ ಪಾಲಿಕೆಯ ಮಹಾಪೌರರು ಶ್ರೀಮತಿ ವೀಣಾ ಬರದ್ವಾಡ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿಂದಿನ ಕಾಲದಲ್ಲಿ ಇದ್ದ ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇವತ್ತು ಹಮ್ಮಿಕೊಂಡ ಜಾನಪದ ಶ್ರಾವಣ ಸಂಭ್ರಮ ಯಶಸ್ವಿಯಾಗಿ ಜರುಗಲಿ ಎಂದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರು ಆದ ಶ್ರೀಮತಿ ಮೀನಾಕ್ಷಿ ವಂಟಮೂರಿ, ಡಾ . ಲಿಂಗರಾಜ ಅಂಗಡಿ,ಪ್ರೊ. ಎಸ್ ಕೆ ಆದಪ್ಪನವರ ಭಾಗವಹಿಸಿ ಮಾತನಾಡಿದರು. ಕಾಮಾಕ್ಷಿ ಮಹಿಳಾ ಮಂಡಳದ ಅಧ್ಯಕ್ಷ ಶ್ರೀಮತಿ ಸಿದ್ದಮ್ಮ ಅಡಿವೆನ್ನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ್ರೊ. ಕೆ ಎಸ್ ಕೌಜಲಗಿ, ತಾಲೂಕು ಕಸಾಪ ಅಧ್ಯಕ್ಷ ಶ್ರೀ ವಿರೂಪಾಕ್ಷ ಕಟ್ಟಿಮನಿ, ಕಾರ್ಯದರ್ಶಿ ಶ್ರೀ ಚನ್ನಬಸಪ್ಪ ಧಾರವಾಡಶೆಟ್ಟರ ಉಪಸ್ಥಿತರಿದ್ದರು.
ಜಾನಪದ ಹಾಡನ್ನು ೮ ಮಹಿಳಾ ಮಂಡಳದ ಸದಸ್ಯರು ಪ್ರಸ್ತುತಪಡಿಸಿದರು. ಮಂದಹಾಸ ಮಹಿಳಾ ಮಂಡಳ, ನೇತ್ರಾವತಿ ಮಹಿಳಾ ಮಂಡಳ, ರಾಜನಗರ ಮಹಿಳಾ ಮಂಡಳ, ಅಶೋಕ್ ನಗರ ಮಹಿಳಾ ಮಂಡಳ, ಕಲ್ಯಾಣಿ ಮಹಿಳಾ ಮಂಡಳ, ಸುರಭಿ ಮಹಿಳಾ ಮಂಡಳ, ವಿಜಯ ನಗರ ಮಹಿಳಾ ಮಂಡಳ ಮತ್ತು ಮೈತ್ರಿ ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ರಾಜನಗರ ಮಹಿಳಾ ಮಂಡಳ ಪ್ರಥಮ ಸ್ಥಾನ, ಅಶೋಕ್ ನಗರ ಮಹಿಳಾ ಮಂಡಳ ದ್ವಿತೀಯ ಸ್ಥಾನ, ನೇತ್ರಾವತಿ ಮಹಿಳಾ ಮಂಡಳ ತೃತೀಯ ಸ್ಥಾನ ಹಾಗೂ ಕಲ್ಯಾಣ ನಗರ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದರು.
ನೃತ್ಯ ಹಾಡುಗಾರಿಕೆ ಯಲ್ಲಿ ಸಹಿತ ೮ ಮಹಿಳಾ ಮಂಡಳದ ಸದಸ್ಯರು ಭಾಗವಸಿ ನೃತ್ಯ ಪ್ರದರ್ಶನ ನೀಡಿದರು. ಮಂದಹಾಸ ಮಹಿಳಾ ಮಂಡಳ, ನೇತ್ರಾವತಿ ಮಹಿಳಾ ಮಂಡಳ, ಡಿವೈನ್ ಮಹಿಳಾ ಮಂಡಳ, ಅಶೋಕ್ ನಗರ ಮಹಿಳಾ ಮಂಡಳ, ಶಕ್ತಿ ದೇವಿ ಮಹಿಳಾ ಮಂಡಳ, ಕಲ್ಯಾಣಿ ಮಹಿಳಾ ಮಂಡಳ, ಮೈತ್ರಿ ಮಹಿಳಾ ಮಂಡಳದ ಸದಸ್ಯರು ಭಾಗವಸಿ ನೃತ್ಯ ಪ್ರದರ್ಶನ ನೀಡಿದರು. ಈ ಸ್ಪರ್ಧೆಯಲ್ಲಿ ಮಂದಹಾಸ ಮಹಿಳಾ ಮಂಡಳ ಪ್ರಥಮ ಸ್ಥಾನ, ಡಿವೈನ್ ಮಹಿಳಾ ಮಂಡಳ ದ್ವಿತೀಯ ಸ್ಥಾನ, ಅಶೋಕ್ ನಗರ ಮಹಿಳಾ ಮಂಡಳ ತೃತೀಯ ಸ್ಥಾನ ಹಾಗೂ ಮೈತ್ರಿ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದರು. ಡಾ . ಜ್ಯೋತಿ ಲಕ್ಷ್ಮಿ ಡಿ ಪಿ ಹಾಗೂ ಡಾ. ಗಾಯತ್ರಿ ಜೋಶಿ ನಿರ್ಣಾಯಕರಾಗಿ ಆಗಮಿಸಿ ತೀರ್ಪು ನೀಡಿದರು.ಶ್ರೀಮತಿ ಅನಸೂಯಾ ಪಾಟೀಲ್, ಶ್ರೀಮತಿ ವಿಜೂ ಕರಿಂಡಿ, ಭಾರತಿ ಅಂಗಡಿ, ಶ್ರೀಮತಿ ಸುಚಿತಾ ನಾಯಕ್ , ಶ್ರೀಮತಿ ಶಕುಂತಲಾ ರೇಷ್ಮೆ ಹಾಗೂ ಶ್ರೀಮತಿ ರಾಧಾ ದೇಸಾಯಿ ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ವಿದ್ಯಾ ವಂಟಮೂರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಕಾಮಾಕ್ಷಿ ಮಹಿಳಾ ಮಂಡಳದ ಕಾರ್ಯದರ್ಶಿ ಶ್ರೀಮತಿ ಮಂಗಲಾ ಬಿಜಾಪುರ ಕಾರ್ಯಕ್ರಮ ನಿರೂಪಿಸಿದರು ಬಹಿರಂಗ ಹರಾಜು
:**
ಧಾರವಾಡ:- ಜಿಲ್ಲೆಯ ಉಪ ನಿರ್ದೇಶಕರ ಸರ್ಕಾರಿ ಕಚೇರಿಯ ವಿಭಾಗೀಯ ಲೇಖನ ಸಾಮಗ್ರಿ ಮಳಿಗೆಯ ದಾಸ್ತಾನಿನಲ್ಲಿರುವ ಹಳೆಯ ಒಟ್ಟು 165 ಅನುಪುಯುಕ್ತ ಬೆರಳಚ್ಚು ಯಂತ್ರಗಳು ಇದ್ದು, ಅದರಲ್ಲಿ ಕನ್ನಡ-79, ಇಂಗ್ಲಿಷ್-84 ಹಾಗೂ ಡುಪ್ಲಿಕೇಟಿಂಗ್-2 ಯಂತ್ರಗಳನ್ನು ಬಹಿರಂಗ ಹರಾಜು ಮಾಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತಯುಳ್ಳ ಬಿಡ್ದಾರರು ಮತ್ತು ಟೆಂಡರ್ದಾರರು ಆಗಸ್ಟ್ 8, 2023 ರಂದು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 8792451664 ಸಂಪರ್ಕಿಸಬಹುದೆಂದು ಜಿಲ್ಲಾ ಮುದ್ರಣ, ಲೇಖನ ಪ್ರಕಟಣೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ
ಧಾರವಾಡ:- ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2023ರ ಆಗಸ್ಟ್ ತಿಂಗಳು ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50% ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್ www.kannadapustakapradhikara.com ನಲ್ಲಿ ಕೂಡ ಈ ಶೇ.50% ರಿಯಾಯಿತಿ ಲಭ್ಯವಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ. ಚಂದ್ರಶೇಖರ ಕಂಬಾರ ದತ್ತಿ ಮತ್ತು ಜಾನಪದ ಶ್ರಾವಣ ಸಂಭ್ರಮ ಕಾರ್ಯಕ್ರಮ.
ಹುಬ್ಬಳ್ಳಿ :- ಕಾಮಾಕ್ಷಿ ಮಹಿಳಾ ಮಂಡಳಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸವಾಯಿ ಗಂಧರ್ವ ಹಾಲ್ ನಲ್ಲಿ ಡಾ. ಚಂದ್ರಶೇಖರ ಕಂಬಾರ ದತ್ತಿ ಜಾನಪದ ಶ್ರಾವಣ ಸಂಭ್ರಮ ಕಾರ್ಯಕ್ರಮನ್ನು ಮಹಾನಗರ ಪಾಲಿಕೆಯ ಮಹಾಪೌರರು ಶ್ರೀಮತಿ ವೀಣಾ ಬರದ್ವಾಡ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿಂದಿನ ಕಾಲದಲ್ಲಿ ಇದ್ದ ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇವತ್ತು ಹಮ್ಮಿಕೊಂಡ ಜಾನಪದ ಶ್ರಾವಣ ಸಂಭ್ರಮ ಯಶಸ್ವಿಯಾಗಿ ಜರುಗಲಿ ಎಂದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರು ಆದ ಶ್ರೀಮತಿ ಮೀನಾಕ್ಷಿ ವಂಟಮೂರಿ, ಡಾ . ಲಿಂಗರಾಜ ಅಂಗಡಿ,ಪ್ರೊ. ಎಸ್ ಕೆ ಆದಪ್ಪನವರ ಭಾಗವಹಿಸಿ ಮಾತನಾಡಿದರು. ಕಾಮಾಕ್ಷಿ ಮಹಿಳಾ ಮಂಡಳದ ಅಧ್ಯಕ್ಷ ಶ್ರೀಮತಿ ಸಿದ್ದಮ್ಮ ಅಡಿವೆನ್ನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ್ರೊ. ಕೆ ಎಸ್ ಕೌಜಲಗಿ, ತಾಲೂಕು ಕಸಾಪ ಅಧ್ಯಕ್ಷ ಶ್ರೀ ವಿರೂಪಾಕ್ಷ ಕಟ್ಟಿಮನಿ, ಕಾರ್ಯದರ್ಶಿ ಶ್ರೀ ಚನ್ನಬಸಪ್ಪ ಧಾರವಾಡಶೆಟ್ಟರ ಉಪಸ್ಥಿತರಿದ್ದರು.
ಜಾನಪದ ಹಾಡನ್ನು ೮ ಮಹಿಳಾ ಮಂಡಳದ ಸದಸ್ಯರು ಪ್ರಸ್ತುತಪಡಿಸಿದರು. ಮಂದಹಾಸ ಮಹಿಳಾ ಮಂಡಳ, ನೇತ್ರಾವತಿ ಮಹಿಳಾ ಮಂಡಳ, ರಾಜನಗರ ಮಹಿಳಾ ಮಂಡಳ, ಅಶೋಕ್ ನಗರ ಮಹಿಳಾ ಮಂಡಳ, ಕಲ್ಯಾಣಿ ಮಹಿಳಾ ಮಂಡಳ, ಸುರಭಿ ಮಹಿಳಾ ಮಂಡಳ, ವಿಜಯ ನಗರ ಮಹಿಳಾ ಮಂಡಳ ಮತ್ತು ಮೈತ್ರಿ ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ರಾಜನಗರ ಮಹಿಳಾ ಮಂಡಳ ಪ್ರಥಮ ಸ್ಥಾನ, ಅಶೋಕ್ ನಗರ ಮಹಿಳಾ ಮಂಡಳ ದ್ವಿತೀಯ ಸ್ಥಾನ, ನೇತ್ರಾವತಿ ಮಹಿಳಾ ಮಂಡಳ ತೃತೀಯ ಸ್ಥಾನ ಹಾಗೂ ಕಲ್ಯಾಣ ನಗರ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದರು.
ನೃತ್ಯ ಹಾಡುಗಾರಿಕೆ ಯಲ್ಲಿ ಸಹಿತ ೮ ಮಹಿಳಾ ಮಂಡಳದ ಸದಸ್ಯರು ಭಾಗವಸಿ ನೃತ್ಯ ಪ್ರದರ್ಶನ ನೀಡಿದರು. ಮಂದಹಾಸ ಮಹಿಳಾ ಮಂಡಳ, ನೇತ್ರಾವತಿ ಮಹಿಳಾ ಮಂಡಳ, ಡಿವೈನ್ ಮಹಿಳಾ ಮಂಡಳ, ಅಶೋಕ್ ನಗರ ಮಹಿಳಾ ಮಂಡಳ, ಶಕ್ತಿ ದೇವಿ ಮಹಿಳಾ ಮಂಡಳ, ಕಲ್ಯಾಣಿ ಮಹಿಳಾ ಮಂಡಳ, ಮೈತ್ರಿ ಮಹಿಳಾ ಮಂಡಳದ ಸದಸ್ಯರು ಭಾಗವಸಿ ನೃತ್ಯ ಪ್ರದರ್ಶನ ನೀಡಿದರು. ಈ ಸ್ಪರ್ಧೆಯಲ್ಲಿ ಮಂದಹಾಸ ಮಹಿಳಾ ಮಂಡಳ ಪ್ರಥಮ ಸ್ಥಾನ, ಡಿವೈನ್ ಮಹಿಳಾ ಮಂಡಳ ದ್ವಿತೀಯ ಸ್ಥಾನ, ಅಶೋಕ್ ನಗರ ಮಹಿಳಾ ಮಂಡಳ ತೃತೀಯ ಸ್ಥಾನ ಹಾಗೂ ಮೈತ್ರಿ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದರು. ಡಾ . ಜ್ಯೋತಿ ಲಕ್ಷ್ಮಿ ಡಿ ಪಿ ಹಾಗೂ ಡಾ. ಗಾಯತ್ರಿ ಜೋಶಿ ನಿರ್ಣಾಯಕರಾಗಿ ಆಗಮಿಸಿ ತೀರ್ಪು ನೀಡಿದರು.ಶ್ರೀಮತಿ ಅನಸೂಯಾ ಪಾಟೀಲ್, ಶ್ರೀಮತಿ ವಿಜೂ ಕರಿಂಡಿ, ಭಾರತಿ ಅಂಗಡಿ, ಶ್ರೀಮತಿ ಸುಚಿತಾ ನಾಯಕ್ , ಶ್ರೀಮತಿ ಶಕುಂತಲಾ ರೇಷ್ಮೆ ಹಾಗೂ ಶ್ರೀಮತಿ ರಾಧಾ ದೇಸಾಯಿ ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ವಿದ್ಯಾ ವಂಟಮೂರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಕಾಮಾಕ್ಷಿ ಮಹಿಳಾ ಮಂಡಳದ ಕಾರ್ಯದರ್ಶಿ ಶ್ರೀಮತಿ ಮಂಗಲಾ ಬಿಜಾಪುರ ಕಾರ್ಯಕ್ರಮ ನಿರೂಪಿಸಿದರು.
[31/07, 6:12 pm] Rep. Hubbali Nadap: ಬಹಿರಂಗ ಹರಾಜು
:**
ಧಾರವಾಡ:- ಜಿಲ್ಲೆಯ ಉಪ ನಿರ್ದೇಶಕರ ಸರ್ಕಾರಿ ಕಚೇರಿಯ ವಿಭಾಗೀಯ ಲೇಖನ ಸಾಮಗ್ರಿ ಮಳಿಗೆಯ ದಾಸ್ತಾನಿನಲ್ಲಿರುವ ಹಳೆಯ ಒಟ್ಟು 165 ಅನುಪುಯುಕ್ತ ಬೆರಳಚ್ಚು ಯಂತ್ರಗಳು ಇದ್ದು, ಅದರಲ್ಲಿ ಕನ್ನಡ-79, ಇಂಗ್ಲಿಷ್-84 ಹಾಗೂ ಡುಪ್ಲಿಕೇಟಿಂಗ್-2 ಯಂತ್ರಗಳನ್ನು ಬಹಿರಂಗ ಹರಾಜು ಮಾಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತಯುಳ್ಳ ಬಿಡ್ದಾರರು ಮತ್ತು ಟೆಂಡರ್ದಾರರು ಆಗಸ್ಟ್ 8, 2023 ರಂದು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 8792451664 ಸಂಪರ್ಕಿಸಬಹುದೆಂದು ಜಿಲ್ಲಾ ಮುದ್ರಣ, ಲೇಖನ ಪ್ರಕಟಣೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[31/07, 6:17 pm] Rep. Hubbali Nadap: ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ
ಧಾರವಾಡ:- ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2023ರ ಆಗಸ್ಟ್ ತಿಂಗಳು ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50% ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್ www.kannadapustakapradhikara.com ನಲ್ಲಿ ಕೂಡ ಈ ಶೇ.50% ರಿಯಾಯಿತಿ ಲಭ್ಯವಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.