ಯುವ ಮುಖಂಡ ಅವಿನಾಶ್ ವಿ. ರವರ ಜನ್ಮದಿನದ ಪ್ರಯುಕ್ತ ರಾಜಾನುಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ರವರು ಅವಿನಾಶ್ ರವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಅಪ್ಪಯ್ಯಣ್ಣ, ಎಸ್ ಎನ್ ರಾಜಣ್ಣ, ಟಿ.ಮುನಿರೆಡ್ಡಿ, ಎಸ್ ಜಿ ನರಸಿಂಹಮೂರ್ತಿ(ಎಸ್ ಟಿ ಡಿ ಮೂರ್ತಿ), ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಎಸ್ ಜಿ ಪ್ರಶಾಂತ್ ರೆಡ್ಡಿ, ಕೆ.ಬಾಬು,
ಆರ್ ಎಂ ಎನ್ ಶ್ರೀನಿವಾಸ್, ವೆಂಕಟೇಶ್, ಅರವಿಂದ್, ನಾಗರಾಜ್(ಪುಟ್ಟ), ಅರ್ಜುನ್, ಸುಧಾಕರ್, ಅಲೋಕ್, ಸುನಿಲ್, ಮಧು, ರಾಮಾಂಜಿ, ದರ್ಶನ್, ಓಂಕಾರ್, ಎನ್ ಎಂ ಜಿ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು

Leave a Reply

Your email address will not be published. Required fields are marked *