ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಕಳೆದ ಆರೇಳು ತಿಂಗಳಿನಿಂದ ಸುತ್ತ ಮುತ್ತ ಮದ್ಯ ರಾತ್ರಿ ಆದರೆ ಸಾಕು ಕಳ್ಳರ ಹಾವಳಿ ಹೆಚ್ಚಗುತ್ತಿತ್ತು ಈ ಬಗ್ಗೆ ಜಮಖಂಡಿ ಡಿವೈಸ್ಪಿ ಶಾಂತವೀರ ಅವರ ಗಂಭೀರವಾಗಿ ಪ್ರಕರಣ ಕೈಗೆತ್ತುಕೊಂಡು ರಬಕವಿ ಬನಹಟ್ಟಿ ಸಿಪಿಐ ಸಂಜು ಬಳಗಾರ ಅವರ ಜೊತೆ ಮಹಾಲಿಂಗಪುರ ಠಾಣಾಧಿಕಾರಿ ಪಿಎಸ್ಐ ಪ್ರವೀಣ ಬೀಳಗಿ ಅವರಿಗೆ ಮಾರ್ಗದರ್ಶನ ನೀಡಿ ಚಿನ್ನದ ಅಂಗಡಿಗಳಿಗೆ ಕಣ್ಣ ಹಾಕುತ್ತಿದ್ದ ಕದಿಮನನ್ನು ಹಿಡಿದು ಹೇಡಿಮುರಿ ಕಟ್ಟಿ ಜೈಲಿಗೆ ಅಟ್ಟಿದ ಪೋಲಿಸ್ ಇಲಾಖೆ ಮಹಾರಾಷ್ಟ್ರ ಸಾಂಗಲಿ ಜಿಲ್ಲಾ ಮೂಲದ ವ್ಯಕ್ತಿ ಪಟ್ಟಣದ ಕೆಲ ಚಿನ್ನದ ಅಂಗಡಿಗಳಿಗೆ ಹೋಗಿ ಕರೀದಿಸುವ ನೆಪದಲ್ಲಿ ವ್ಯಾರಿಗಳ ಗಮನೆ ಬೇರೆಡೆಗೆ ಸೆಳೆದು ಚಿನ್ನ ಕದಿಯುತ್ತಿದ್ದನ್ನು ಅದರಂತೆ ಪುನಃ ದಿನಾಂಕ 23/8/2023 ಮಾರ್ಕೆಟ್ ಸರ್ಕಲ ಹತ್ತಿರ ಚಿನ್ನದ ಅಂಗಡಿಗಳಿಗೆ ಹೊಂಚು ಹಾಕುತ್ತಾ ತಿರ್ಗಾಡುತ್ತಿದ್ದ ಸಿಕಂದರ ಶೇರಾಲಿ ಇರಾನಿ ಪೋಲಿಸರ ಬಲೆಗೆ ಬಿದ್ದಿದ್ದಾನೆ ಎಂದು ತಿಳಿಸಿದರು ಕದಿಮನ ಹತ್ತಿರ ಕಳ್ಳತನ ಮಾಡಿದ್ದ ಸುಮಾರು 84000 ಸಾವಿರ ಚಿನ್ನಾಭರ ಮತ್ತು 60000ಸಾವಿರ ಮೌಲ್ಯದ ಟಿವಿಎಸ್ ಬೈಕ್ ವಶಪಡಿಸಿಕೊಂಡಿದ್ದಾರೆ .
ಮುಜಮಿಲ್ ಜರ್ಮನ
ಮಹಾಲಿಂಗಪುರ
ಮಹಾಲಿಂಗಪುರ ಪೋಲಿಸರು ಅಂತರಾಜ್ಯ ಕಳ್ಳನನ್ನು ಹಿಡಿದು ಜೈಲಿಗಟ್ಟಿದ ಪ್ರಕರಣ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಕಳೆದ ಆರೇಳು ತಿಂಗಳಿನಿಂದ ಸುತ್ತ ಮುತ್ತ ಮದ್ಯ ರಾತ್ರಿ ಆದರೆ ಸಾಕು ಕಳ್ಳರ ಹಾವಳಿ ಹೆಚ್ಚಗುತ್ತಿತ್ತು ಈ ಬಗ್ಗೆ ಜಮಖಂಡಿ ಡಿವೈಸ್ಪಿ ಶಾಂತವೀರ ಅವರ ಗಂಭೀರವಾಗಿ ಪ್ರಕರಣ ಕೈಗೆತ್ತುಕೊಂಡು ರಬಕವಿ ಬನಹಟ್ಟಿ ಸಿಪಿಐ ಸಂಜು ಬಳಗಾರ ಅವರ ಜೊತೆ ಮಹಾಲಿಂಗಪುರ ಠಾಣಾಧಿಕಾರಿ ಪಿಎಸ್ಐ ಪ್ರವೀಣ ಬೀಳಗಿ ಅವರಿಗೆ ಮಾರ್ಗದರ್ಶನ ನೀಡಿ ಚಿನ್ನದ ಅಂಗಡಿಗಳಿಗೆ ಕಣ್ಣ ಹಾಕುತ್ತಿದ್ದ ಕದಿಮನನ್ನು ಹಿಡಿದು ಹೇಡಿಮುರಿ ಕಟ್ಟಿ ಜೈಲಿಗೆ ಅಟ್ಟಿದ ಪೋಲಿಸ್ ಇಲಾಖೆ ಮಹಾರಾಷ್ಟ್ರ ಸಾಂಗಲಿ ಜಿಲ್ಲಾ ಮೂಲದ ವ್ಯಕ್ತಿ ಪಟ್ಟಣದ ಕೆಲ ಚಿನ್ನದ ಅಂಗಡಿಗಳಿಗೆ ಹೋಗಿ ಕರೀದಿಸುವ ನೆಪದಲ್ಲಿ ವ್ಯಾರಿಗಳ ಗಮನೆ ಬೇರೆಡೆಗೆ ಸೆಳೆದು ಚಿನ್ನ ಕದಿಯುತ್ತಿದ್ದನ್ನು ಅದರಂತೆ ಪುನಃ ದಿನಾಂಕ 23/8/2023 ಮಾರ್ಕೆಟ್ ಸರ್ಕಲ ಹತ್ತಿರ ಚಿನ್ನದ ಅಂಗಡಿಗಳಿಗೆ ಹೊಂಚು ಹಾಕುತ್ತಾ ತಿರ್ಗಾಡುತ್ತಿದ್ದ ಸಿಕಂದರ ಶೇರಾಲಿ ಇರಾನಿ ಪೋಲಿಸರ ಬಲೆಗೆ ಬಿದ್ದಿದ್ದಾನೆ ಎಂದು ತಿಳಿಸಿದರು ಕದಿಮನ ಹತ್ತಿರ ಕಳ್ಳತನ ಮಾಡಿದ್ದ ಸುಮಾರು 84000 ಸಾವಿರ ಚಿನ್ನಾಭರ ಮತ್ತು 60000ಸಾವಿರ ಮೌಲ್ಯದ ಟಿವಿಎಸ್ ಬೈಕ್ ವಶಪಡಿಸಿಕೊಂಡಿದ್ದಾರೆ .
ಮುಜಮಿಲ್ ಜರ್ಮನ
ಮಹಾಲಿಂಗಪುರ