ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ರವರಿಂದ ರಾಜ ಕಾಲುವೆ ಅಭಿವೃದ್ಧಿ
ನನ್ನ ತಾಲೂಕನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ: ಸಮಾಜ ಸೇವಕ ಸೈಯದ್ ಮನ್ಸೂರ್
ಗುಡಿಬಂಡೆ: ಪಟ್ಟಣದ ತಿರುಮಲ ನಗರದಲ್ಲಿ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 400 ಅಡಿಗಳ ರಾಜ ಕಾಲುವೆ ಅಭಿವೃದ್ಧಿ ಕೆಲಸವನ್ನು ಹಾಗೂ 15*60 ಅಡಿಗಳ ಸುಸಜ್ಜಿತ ರಸ್ತೆ ಅಭಿವೃದ್ಧಿ ಕೆಲಸವನ್ನು ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ಹಾಗೂ ಟ್ರಸ್ಟ್ ನ ಸೈಯದ್ ಮುನೀರ್ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದು ವಾರ್ಡಿನ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು.
ಸುಮಾರು ವರ್ಷಗಳಿಂದ ರಾಜಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದರು. ಆದರೆ ಸುಮಾರು ವರ್ಷಗಳಿಂದ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆಗಳ ಅಭಿವೃದ್ಧಿ ರಾಜ್ಯ ಕಾಲುವೆಗಳ ಅಭಿವೃದ್ಧಿ ಚರಂಡಿ ವ್ಯವಸ್ಥೆ ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ನಮ್ಮ ವಾರ್ಡಿನ ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ಟ್ರಸ್ಟ್ನ ಅಧ್ಯಕ್ಷ ಸೈಯದ್ ಮುನಿರ್ ರವರಿಗೆ ಅಭಿನಂದನೆಗಳು ಎಂದು ಸಾರ್ವಜನಿಕರು
ವ್ಯಕ್ತಪಡಿಸಿದರು.
ಪಟ್ಟಣದ ತಿರುಮಲ ನಗರದಲ್ಲಿ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಸ್ತೆ ಮತ್ತು ರಾಜ ಕಾಲುವೆ ಅಭಿವೃದ್ಧಿಗೆ ಚಾಲನೆ
ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ರವರಿಂದ ರಾಜ ಕಾಲುವೆ ಅಭಿವೃದ್ಧಿ
ನನ್ನ ತಾಲೂಕನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ: ಸಮಾಜ ಸೇವಕ ಸೈಯದ್ ಮನ್ಸೂರ್
ಗುಡಿಬಂಡೆ: ಪಟ್ಟಣದ ತಿರುಮಲ ನಗರದಲ್ಲಿ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 400 ಅಡಿಗಳ ರಾಜ ಕಾಲುವೆ ಅಭಿವೃದ್ಧಿ ಕೆಲಸವನ್ನು ಹಾಗೂ 15*60 ಅಡಿಗಳ ಸುಸಜ್ಜಿತ ರಸ್ತೆ ಅಭಿವೃದ್ಧಿ ಕೆಲಸವನ್ನು ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ಹಾಗೂ ಟ್ರಸ್ಟ್ ನ ಸೈಯದ್ ಮುನೀರ್ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದು ವಾರ್ಡಿನ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು.
ಸುಮಾರು ವರ್ಷಗಳಿಂದ ರಾಜಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದರು. ಆದರೆ ಸುಮಾರು ವರ್ಷಗಳಿಂದ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆಗಳ ಅಭಿವೃದ್ಧಿ ರಾಜ್ಯ ಕಾಲುವೆಗಳ ಅಭಿವೃದ್ಧಿ ಚರಂಡಿ ವ್ಯವಸ್ಥೆ ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ನಮ್ಮ ವಾರ್ಡಿನ ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ಟ್ರಸ್ಟ್ನ ಅಧ್ಯಕ್ಷ ಸೈಯದ್ ಮುನಿರ್ ರವರಿಗೆ ಅಭಿನಂದನೆಗಳು ಎಂದು ಸಾರ್ವಜನಿಕರು
ವ್ಯಕ್ತಪಡಿಸಿದರು.