ಇಂಡಿ:ಶಹರ್ ಪೊಲೀಸ್ ಠಾಣೆಯಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ಇವರ ನೇತೃತ್ವದಲ್ಲಿ ಹಾಗೂ ಪುರಸಭೆಯ ಅಧಿಕಾರಿಗಳಾದ ಸೋಮು ನಾಯಕರವರ ಸಮ್ಮುಖದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ರವರು ಮಾತನಾಡುತ್ತಾ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ನಾವು ನಮ್ಮ ಇಲಾಖೆಯಿಂದ ಸಕಲ ವ್ಯವಸ್ಥೆ ಒದಗಿಸಿಕೊಡುವದಾಗಿ ಭರವಸೆ ನೀಡಿದರು ನಂತರ ಪುರಸಭೆಯ ಅಧಿಕಾರಿಗಳಾದ ಸೋಮು ನಾಯಕರವರು ಮಾತನಾಡುತ್ತಾ ಬೀದಿ ದೀಪದ ವ್ಯವಸ್ಥೆ ಚರಂಡಿ ಸ್ವಚ್ಛಗೊಳಿಸುವಿಕೆಯೊಂದಿಗೆ ಪುರಸಭೆ ವತಿಯಿಂದ ವ್ಯವಸ್ಥೆ ಮಾಡಿಕೊಡುವದಾಗಿ ತಿಳಿಸಿದರು ಯಮುನಾಜಿ ಸಾಳುoಕೆ, ಪ್ರಭುಗೌಡ ಪಾಟೀಲ, ಅರಬ್ ರವರು ಶಾಂತಿ ಸಭೆಯನ್ನು ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ ಎಸ್ ಎಸ್ ಹರಿಜನ, ಜಿ ಎಸ್ ಪವಾರ, ಎಸ್ ಟಿ ಐರೋಡಗಿ,ಎಚ್ ಕೆ ಮಕಾನದಾರ, ಯಮುನಾಜಿ ಸಾಳುoಕೆ, ಎಂ ಎಂ ಮಕಾನದಾರ, ತುಕಾರಾಂ ಎಸ್ ವಾಲಿಕಾರ, ಅಸ್ಲಾಂ ಜಿ ಮಕಾನದಾರ, ಅಲ್ಲಾಭಕ್ಷ ಮುಕಾನದಾರ, ಸತೀಶ ಕುಂಬಾರ, ದೇವೇಂದ್ರ ಕುಂಬಾರ, ಆರ್ ಎಸ್ ಮಕಾನದಾರ, ಮುನ್ನಾ ಬಾಗವಾನ,ಸಚಿನ ಎಂ ಲಚ್ಯಾಣ, ಸಿದ್ದು ಬೇನೂರ,ಸಿದ್ದು ಸೂರ್ಯವಂಶಿ, ಐ ಎಂ ನಿಂಬರಗಿ, ಎಸ್ ಎಂ ಮೋಮಿನ, ಹಸನಸಾಬ ಬಾಗವಾನ, ಮಹಿಬೂಬ ಬಾಗವಾನ, ಮಂಜುಲೇಖ ಬಾಗವಾನ, ಅಲ್ಲಾ ಉದ್ದಿನ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.
ಮೊಹರಂ ಹಬ್ಬದ ನಿಮಿತ್ಯ ಶಾಂತಿ ಸಭೆ.
ಇಂಡಿ:ಶಹರ್ ಪೊಲೀಸ್ ಠಾಣೆಯಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ಇವರ ನೇತೃತ್ವದಲ್ಲಿ ಹಾಗೂ ಪುರಸಭೆಯ ಅಧಿಕಾರಿಗಳಾದ ಸೋಮು ನಾಯಕರವರ ಸಮ್ಮುಖದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ರವರು ಮಾತನಾಡುತ್ತಾ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ನಾವು ನಮ್ಮ ಇಲಾಖೆಯಿಂದ ಸಕಲ ವ್ಯವಸ್ಥೆ ಒದಗಿಸಿಕೊಡುವದಾಗಿ ಭರವಸೆ ನೀಡಿದರು ನಂತರ ಪುರಸಭೆಯ ಅಧಿಕಾರಿಗಳಾದ ಸೋಮು ನಾಯಕರವರು ಮಾತನಾಡುತ್ತಾ ಬೀದಿ ದೀಪದ ವ್ಯವಸ್ಥೆ ಚರಂಡಿ ಸ್ವಚ್ಛಗೊಳಿಸುವಿಕೆಯೊಂದಿಗೆ ಪುರಸಭೆ ವತಿಯಿಂದ ವ್ಯವಸ್ಥೆ ಮಾಡಿಕೊಡುವದಾಗಿ ತಿಳಿಸಿದರು ಯಮುನಾಜಿ ಸಾಳುoಕೆ, ಪ್ರಭುಗೌಡ ಪಾಟೀಲ, ಅರಬ್ ರವರು ಶಾಂತಿ ಸಭೆಯನ್ನು ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ ಎಸ್ ಎಸ್ ಹರಿಜನ, ಜಿ ಎಸ್ ಪವಾರ, ಎಸ್ ಟಿ ಐರೋಡಗಿ,ಎಚ್ ಕೆ ಮಕಾನದಾರ, ಯಮುನಾಜಿ ಸಾಳುoಕೆ, ಎಂ ಎಂ ಮಕಾನದಾರ, ತುಕಾರಾಂ ಎಸ್ ವಾಲಿಕಾರ, ಅಸ್ಲಾಂ ಜಿ ಮಕಾನದಾರ, ಅಲ್ಲಾಭಕ್ಷ ಮುಕಾನದಾರ, ಸತೀಶ ಕುಂಬಾರ, ದೇವೇಂದ್ರ ಕುಂಬಾರ, ಆರ್ ಎಸ್ ಮಕಾನದಾರ, ಮುನ್ನಾ ಬಾಗವಾನ,ಸಚಿನ ಎಂ ಲಚ್ಯಾಣ, ಸಿದ್ದು ಬೇನೂರ,ಸಿದ್ದು ಸೂರ್ಯವಂಶಿ, ಐ ಎಂ ನಿಂಬರಗಿ, ಎಸ್ ಎಂ ಮೋಮಿನ, ಹಸನಸಾಬ ಬಾಗವಾನ, ಮಹಿಬೂಬ ಬಾಗವಾನ, ಮಂಜುಲೇಖ ಬಾಗವಾನ, ಅಲ್ಲಾ ಉದ್ದಿನ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.