ನಿವೃತ್ತಿ ವೇತನ ,ಖಾಯಂಮಾತಿ ಸೇರಿದಂತೆ 10 ಬೇಡಿಕೆಗೆ ಒತ್ತಾಯ
ವಿಕಲಚೇತನರಿಂದ ಜಿಲ್ಲಾದಿಕಾರಿ ಕಚೇರಿ ಮುತ್ತಿಗೆ
ಚಿಕ್ಕಬಳ್ಳಾಪುರ : 15 ವರ್ಷಗಳಿಂದ ವಿವಿದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲ
ಚೇತನರಿಗೆ ಖಾಯಾಂಮಾತಿಗೊಳಿಸಬೇಕು,
ನಿವೃತ್ತಿ ವೇತನ ಘೋಷಣೆ ಮಾಡಬೇಕು ಉಚಿತ ಬಸ್ ಪಾಸ್ ನೀಡಬೇಕು,ಕಚೇರಿಗಳಲ್ಲಿ ಕುಳಿತುಕೊಳ್ಳಲು ಆಸನ ಕಲ್ಪಿಸಿಕೊಡಿ ಇನ್ನೂ ಮುಂತಾದ 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಅಂಗವಿಕಲರು ಪ್ರತಿಭಟನೆ ನಡೆಸಿದರು.
MRW,VRW,ಹಾಗು VRW ಸಂಘಟನೆಯ 10 ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ವಿವಿದೋದ್ದೇಶ ಗ್ರಾಮೀಣ ಹಾಗು ನಗರ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಆಗಮಿಸಿದ್ದ ಅಂಗವಿಕಲರು ಪ್ರತಿಭಟನೆ ಕಾರರನ್ನ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಕಳರದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಖಾಯಂಗೊಳಿಸಬೇಕು ಆಯಾ ಕಚೇರಿಗಳಲ್ಲಿ ಕುಳಿತು ಕಾರ್ಯನಿರ್ವಹಿಸಲು ಹಾಸನ ವ್ಯವಸ್ಥೆ ಕಲ್ಪಿಸಬೇಕು,ವಿಕಲಚೇತನರ ಹೆಸರಿನಲ್ಲಿ ಯೋಜನೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಎನ್ ಜಿ ಒ ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ,ಗುರುತಿನ ಚೀಟಿ ನೀಡಿ,ಉಚಿತ ಬಸ್ ಪಾಸ್ ನೀಡಬೇಕು ನಿವೃತ್ತಿ ಹೊಂದಿದ ನೌಕರರಿಗೆ ಕನಿಷ್ಟ 5 ಲಕ್ಷ ಇಡಿಗಂಟು ಕೊಡಬೇಕು ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಸುವಂತೆ ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿ ಸಿಎಂ ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಪದಾದಿಕಾರಿಗಳು ಬಾಗವಹಿಸಿದ್ದರು.
MRW,VRW,ಹಾಗು VRW ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ನಿವೃತ್ತಿ ವೇತನ ,ಖಾಯಂಮಾತಿ ಸೇರಿದಂತೆ 10 ಬೇಡಿಕೆಗೆ ಒತ್ತಾಯ
ವಿಕಲಚೇತನರಿಂದ ಜಿಲ್ಲಾದಿಕಾರಿ ಕಚೇರಿ ಮುತ್ತಿಗೆ
ಚಿಕ್ಕಬಳ್ಳಾಪುರ : 15 ವರ್ಷಗಳಿಂದ ವಿವಿದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲ
ಚೇತನರಿಗೆ ಖಾಯಾಂಮಾತಿಗೊಳಿಸಬೇಕು,
ನಿವೃತ್ತಿ ವೇತನ ಘೋಷಣೆ ಮಾಡಬೇಕು ಉಚಿತ ಬಸ್ ಪಾಸ್ ನೀಡಬೇಕು,ಕಚೇರಿಗಳಲ್ಲಿ ಕುಳಿತುಕೊಳ್ಳಲು ಆಸನ ಕಲ್ಪಿಸಿಕೊಡಿ ಇನ್ನೂ ಮುಂತಾದ 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಅಂಗವಿಕಲರು ಪ್ರತಿಭಟನೆ ನಡೆಸಿದರು.
MRW,VRW,ಹಾಗು VRW ಸಂಘಟನೆಯ 10 ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ವಿವಿದೋದ್ದೇಶ ಗ್ರಾಮೀಣ ಹಾಗು ನಗರ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಆಗಮಿಸಿದ್ದ ಅಂಗವಿಕಲರು ಪ್ರತಿಭಟನೆ ಕಾರರನ್ನ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಕಳರದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಖಾಯಂಗೊಳಿಸಬೇಕು ಆಯಾ ಕಚೇರಿಗಳಲ್ಲಿ ಕುಳಿತು ಕಾರ್ಯನಿರ್ವಹಿಸಲು ಹಾಸನ ವ್ಯವಸ್ಥೆ ಕಲ್ಪಿಸಬೇಕು,ವಿಕಲಚೇತನರ ಹೆಸರಿನಲ್ಲಿ ಯೋಜನೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಎನ್ ಜಿ ಒ ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ,ಗುರುತಿನ ಚೀಟಿ ನೀಡಿ,ಉಚಿತ ಬಸ್ ಪಾಸ್ ನೀಡಬೇಕು ನಿವೃತ್ತಿ ಹೊಂದಿದ ನೌಕರರಿಗೆ ಕನಿಷ್ಟ 5 ಲಕ್ಷ ಇಡಿಗಂಟು ಕೊಡಬೇಕು ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಸುವಂತೆ ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿ ಸಿಎಂ ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಪದಾದಿಕಾರಿಗಳು ಬಾಗವಹಿಸಿದ್ದರು.