: ಯಲಹಂಕ ಉಪನಗರದ ವಿಶ್ವಕರ್ಮೇಣ ಧಾಮ್ನ ಆವರಣದಲ್ಲಿ ಬುಧವಾರ ನಡೆದ ಜ್ಞಾನಜ್ಯೋತಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಆಡಳಿತ ಮಂಡಳಿಯ ಎಲ್ಲಾ ಆಡಳಿತ ನಿರ್ದೇಶಕರು, ಸರ್ವ ಸದಸ್ಯರು ಮತ್ತು ಷೇರುದಾರರ ಉಪಸ್ಥಿತಿಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಸರ್ವ ಸದಸ್ಯರ ಮಹಾಸಭೆಯ ಉದ್ಘಾಟನೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎನ್.ಎಮ್. ರುದ್ರಮೂರ್ತಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ನಿರ್ದೇಶಕರಾದ ಪ್ರಭಾ ನಟರಾಜ್, ವೀರಭದ್ರಯ್ಯ ಜಿ., ಮಲ್ಲೇಶ್ ಎಂ.ಪಿ., ಬಿ.ಪಿ.ವಿಶ್ವನಾಥ್, ನಾಗರಾಜ್ ಬಿ., ವೀರಣ್ಣಗೌಡ, ಸುಜಾತ ಸಾವಂದಯ್ಯ, ಗುರುಪ್ರಸಾದ್ ಬಿ.ಎಸ್., ಸುಷ್ಮಾ ಡಿ., ಹನುಮಂತರಾಯ ಸಿ., ಆರ್.ಸಿ.ವೀರಭದ್ರಯ್ಯ, ಡಾ.ಶಶಿಭೂಷಣ್ ಎನ್.ಬಿ., ನಾಗೇಶ್ ಎನ್., ಮಹಾಲಕ್ಷ್ಮಿ ವಿ., ಸಿಇಒ ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ  ಸಂಪರ್ಕಿಸಿ

R Hanumanthu

Kogilu layout

   Yelahanka

9845085793

7349337989

Leave a Reply

Your email address will not be published. Required fields are marked *