ಶ್ರೀ ಅಣ್ಣಮ್ಮ ದೇವಿಯನ್ನು ಅಗ್ರಹಾರ ಗ್ರಾಮದ ಮೂರ್ತಿರವರ ಮನೆಗೆ ಕರೆ ತರಲಾಯಿತು

ಬ್ಯಾಟರಾಯನಪುರವಿಧಾನಸಭಾ ಕ್ಷೇತ್ರದ ಅಗ್ರಹಾರ ಗ್ರಾಮದಲ್ಲಿ ವಾಸವಾಗಿರುವ ಕಾಂಗ್ರೆಸ್ ಮುಖಂಡರಾದ ಸಮಾಜ ಸೇವಕರಾದ. ಮೂರ್ತಿರವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅಣ್ಣಮ್ಮ ದೇವಿಯನ್ನು ತಮ್ಮ ಮನೆಗೆ ಕರೆತಂದು ಉತ್ಸವ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ದೇವಿಯ ಸುತ್ತಮುತ್ತಲಿನ ಭಕ್ತಾದಿಗಳು ಬಂದು ದೇವಿಯ ಪೂಜೆಯಲ್ಲಿ…

ಪಬ್ಲಿಕ್ ಪವರ್. ಸ್ವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದ ಯಲಹಂಕ ಕೋಗಿಲು ರಸ್ತೆಯ ಆಕ್ಸಫಡ್೯ ಶಾಲಾ ಕಾಲೇಜು

ಯಲಹಂಕ ಕೋಗಿಲು ರಸ್ತೆ ಶ್ರೀನಿವಾಸಪುರದ ಅಕ್ಸಫಡ್೯ ಶಾಲಾ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ದಿನಾಂಕ 1/ 11/ 2023 ರಂದು 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆ ವಹಿಸಿದ ಬೆಟ್ಟದ ಹಲಸೂರು ಪ್ರಾಂಶುಪಾಲರ ಸುರೇಶ್ ಅವರು ಮಾತನಾಡಿ…

ಪಬ್ಲಿಕ್ ಪವರ್. R ಹನುಮಂತು. 9845085793. ರಾಷ್ಟ್ರೀಯ ಐಕ್ಯತಾ ದಿವಸ್ ಪ್ರಯುಕ್ತ ಏಕತೆಗಾಗಿ ಓಟ :

ಯಲಹಂಕ : ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿವಸದ ಪ್ರಯುಕ್ತ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಸಿಂಗನಾಯಕನಹಳ್ಳಿ…

ಪಬ್ಲಿಕ್ ಪವರ್. ಸರಕಾರ ಕೂಡಲೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು-ಕಟ್ಟಿಕಾರ ಮೂಡಲಗಿ: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. 35 ರಷ್ಟಿರುವ ಅಲ್ಪಸಂಖ್ಯಾತ-ಹಿಂದುಳಿದ ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸ ಬೇಕು ಎಂದು ಆಹಿಂದ ಚೇತನ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟಕಾರ ಆಗಪಿಸಿದರು.

ರವಿವಾರದಂದು ಮೂಡಲಗಿ ಪ್ರತಿಕಾ ಕಛೇರಿಯಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿಗಳನ್ನು ವ್ಯಯಿಸಿ ನಡೆಸಿದ ಸಮೀಕ್ಷೆನಡೆದು 5 ವರ್ಷಗಳಾಗುತ್ತಿದೆ ಸಚಿವ ಸಂಪುಟದ ತಮ್ಮ ತಮ್ಮ ಜಾತಿಗಳ ಬಗ್ಗೆ ಮಾಹಿತಿಗಳನ್ನು…

ಪಬ್ಲಿಕ್ ಪವರ್ ವಿಜಯ ಕರ್ನಾಟಕ ರಜತ ಮಹೋತ್ಸವದಲ್ಲಿ ಬಸವೇಶ್ವದ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ ಎಸ್ ಎಸ್ ಸ್ವಯಂ ಸೇವಕರು – ನಮ್ಮ ವಿಜಯ ಕರ್ನಾಟಕ ನಮ್ಮ ಕನ್ನಡ ನಮ್ಮ ಹೆಮ್ಮೆ
ದಿನಾಂಕ 28-10 2023ರ ಶನಿವಾರ ವಿಜಯ ಕರ್ನಾಟಕ ಪತ್ರಿಕೆಯ ರಜತ ಮಹೋತ್ಸವ ದ ಸಮಾರಂಭವು ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ ಸಂದರ್ಭದಲ್ಲಿ, ಎನ್ ಎಸ್ ಎಸ್ ಸ್ವಯಂ ಸೇವಕರು ನಮ್ಮ ಕನ್ನಡ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಕನ್ನಡಿಗರಾಗಿದ್ದಾರೆ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರು NSS ಸ್ವಯಂ ಸೇವಕರನ್ನು ಪ್ರಶಂಸಿಸಿ ಇಂತಹ ಕನ್ನಡದ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕನ್ನಡ ಸಂಸ್ಕೃತಿಯ ಲಕ್ಷಣ ಎಂದು ಪ್ರೋತ್ಸಾಹಿಸಿದರು.ರಾ.ಸೇ ಯೋಜನಾಧಿಕಾರಿಗಳಾದ ಶ್ರೀಗಿರೀಶ ವೈ ಇವರು NSS ಸ್ವಯಂ ಸೇವಕರನ್ನು ಅಭಿನಂದಿಸಿದರು.

ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ ನನ್ನ ಮಣ್ಣು- ನನ್ನ ದೇಶ ರಾಷ್ಟ್ರೀಯ ಏಕತಾ ದಿವಸದ ಐಕ್ಯತಾ ಸಂಕಲ್ಪ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ NSS ಘಟಕ
ದಿನಾಂಕ 27-10-2023ರ ಶುಕ್ರವಾರ 3,30 ಗಂಟೆಗೆ NSS ಘಟಕವು ಸರ್ದಾರ ವಲ್ಲಬಾಯ ಪಟೇತರ ನೆನಪಿನಾರ್ಥ ರಾಷ್ಟ್ರೀಯ ಏಕತಾ ದಿವಸ್ ದಿನಾಚರಣೆಯನ್ನು ನನ್ನ ಮಣ್ಣು ನನ್ನ ದೇಶ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇಶವನ್ನು ಕಟ್ಟುವ ಕಾಯಕ ನಮ್ಮ ನೆಲಮೂಲ ಸಂಸ್ಕೃತಿ ಮಣ್ಣಿನಿಂದ ಲೇ ಸಾಧ್ಯವೆಂಬ ತತ್ವದೊಂದಿಗೆ ಆಚರಿಸಲಾಯ್ತು. ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠ ಅವರು ಸ್ವಯಂ ಸೇವಕರನ್ನು ಉದ್ದೇಶಿಸಿ ರಾಷ್ಟ್ರದ ಐಕ್ಯತೆ ಇರುವುದು ನಮ್ಮ ಒಗ್ಗಟ್ಟಿನಲ್ಲಿ – ಒಗಟ್ಟು ರಾಷ್ರೀಯ ಏಕತಾ ದಿವಸದ ಮೂಲ ಸಿದ್ಧಾಂತ ಎ೦ದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾ, ಸೇ ಯೋಜನೆಯ ಅಧಿಕಾರಿಯಾದ ಶ್ರೀಗಿರೀಶ ವೈ ಅವರು ಸರ್ದಾರ ವಲ್ಲ ಬಾಯ ಪಟೇಲ್ ರ ನೆನಪು ಏಕೆ ಮುಖ್ಯ ಎ೦ದು ತಿಳಿಸಿದರು ಚಟುವಟಿಕೆಯ ಈ ಕಾರ್ಯಕ್ರಮದಲ್ಲಿ ಪ್ರೊ ವಿಜಯಕುಮಾರ ಪಾಟೀಲ್ ಪ್ರೊರೂಪಶ್ರೀ ಪ್ರೊ ಜಯಶ್ರೀ ಕೋರಿ ಶ್ರೀಗಿರೀಶ ಪಿ.ಎಚ್. ವಿದ್ಯಾರ್ಥಿ ಸಂಯೋಜಕರಾದ ಕುಮಾರ ಗಗನ್ ಹಾಗೂ ಕುಮಾರಿ ಅಪರ್ಣಾ ಮತ್ತು ಕುಶೃುತಿ ಉಪಸ್ಥಿತರಿದ್ದರು. ಸ್ವಯಂ ಸೇವಕರಿಗೆ ಏಕತೆಯಲ್ಲಿ ದೊರಕಬಹುದಾದ ಪ್ರಯೋಜನಗಳ ಫಲಿತ ಈ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಿಂದ ದೊರಕಿತು

ಬಾಗಲೂರು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌಡ ಅವಿರೋಧ ಆಯ್ಕೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶೋಭಾ B S, ನಿರ್ದೇಶಕರಾಗಿ ಆರ್. ಅನಿತಾ, ಅಶ್ವಿನಿ, ಪವಿತ್ರ, ಎನ್., ಯಶೋದಮ್ಮ, ಆರ್.ಗಾಯತ್ರಿ, ಸಹನಶ್ರಿ, ಎಂ. ಲಕ್ಷ್ಮಮ್ಮ, ನಾಗರತ್ನ,…