ಜುಲೈ-೨೬, ದೇವನಹಳ್ಳಿ, ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ನಂದಿಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಕಾರಹಳ್ಳಿ ಮಾರ್ಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತಿದ್ದು, ತೆರಿಗೆ ಮೇಲ್ದರ್ಜೆಗೇರಿಸಲು ಮತ್ತು ಕಾರಹಳ್ಳಿ ಅಭಿವೃದ್ದಿ ಅಭಿವೃದ್ದಿ ಪಡಿಸಿ ರಾಜ್ಯದಲ್ಲೇ ಮಾದರಿ ಪಂಚಾಯಿತಿ ಮಾಡುವುದಾಗಿ ಕಾರಹಳ್ಳಿ ಗ್ರಾ. ಪಂ. ನೂತನ ಅದ್ಯಕ್ಷ ಕೆಂಪತಿಮ್ಮನಹಳ್ಳಿ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಕಾರಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಆಯ್ಕೆಗೊಂಡವರನ್ನು ಸನ್ಮಾನಿಸಿ ಮಾತನಾಡಿ, ಕಾರಹಳ್ಳಿ ಗ್ರಾ.ಪಂಗೆ ೩.೫ ಕೋಟಿ ವಾರ್ಷಿಕ ಆದಾಯವಿದ್ದು, ಇದನ್ನು ಸರ್ಮಪವಾಗಿ ಬಳಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೋ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಭೇದವಿಲ್ಲದೆ ಅಭಿವೃದ್ದಿಗೆ ಒತ್ತು ನೀಡುತ್ತೇನೆಂಬ ಭರವಸೆ ನೀಡಿದರು.

ಚುನಾವಣಾದಿಕಾರಿ ರವೀಂದ್ರ ಸಿಂಗ್ ಮಾತನಾಡಿ ಕಾರಹಳ್ಳಿ ಪಂಚಾಯಿತಿಗೆ ಅದ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರಮೇಶ್ ಅದ್ಯಕ್ಷ ಸ್ಥಾನಕ್ಕೆ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಚಂದ್ರು, ನಾಮಪತ್ರ ಸಲ್ಲಿಸಿದ್ದು ಅವರ ವಿರುದ್ದ ನಿಗದಿತ ಕಾಲಾವದಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಯಲ್ಲಿ ನೂತನ ಅದ್ಯಕ್ಷರಾಗಿ ರಮೇಶ್ ಅವರು ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಲಕ್ಷಿö್ಮÃಚಂದ್ರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅದಿಕೃತವಾಗಿ ಪ್ರಕಟಿಸಲಾಗಿದ್ದು ಈ ಚುನಾ ವಣೆ ಶಾಂತಿ ಯುತವಾಗಿ ನಡೆಸಲಾಗಿದೆ ಎಂದು ತಿಳಿಸಿರುತ್ತಾರೆ.

ಪಂಚಾಯಿತಿ ನಿಕಟ ಪೂರ್ವ ಅದ್ಯಕ್ಷೆ ಚಂದ್ರೀಕಾರವಿಕುಮಾರ್ ಮಾತನಾಡಿ, ಕಾರಹಳ್ಳಿ ಯಲ್ಲಿ ೭೫೦೦ ಜನಸಂಖ್ಯೆಯನ್ನು ಹೊಂದಿದ್ದು, ೧೮ ಸದಸ್ಯರ ಬಲವನ್ನು ಹೊಂದಿದ್ದಾರೆ. ವೈಯಕ್ತಿಕ ಶೌಚ, ಬೀದಿದೀಪ, ರಸ್ತೆ, ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲಾ, ಕಾಲೇಜು ಕಟ್ಟಡಗಳ ಅಭಿವೃದ್ದಿ, ನರೇಗಾ ಕಾರ್ಮಿಕರಿಗೆ ಅಗತ್ಯ ವೈದಕೀಯ ಚಿಕಿತ್ಸೆ, ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಮುಂತಾದ ಅಭಿವೃದ್ದಿ ಕೆಲಸಗಳಿಗೆ ಉತ್ತೇನ ನೀಡಿ, ಗ್ರಾಮಸ್ಥರು, ಸರ್ವಸದಸ್ಯರು, ಆಶೊತ್ತರಗಳಿಗೆ ಸ್ಪಂದಿಸಿ ಆಡಳಿತದಲ್ಲಿ ಕಪ್ಪು ಚುಕ್ಕಿ ಇಲ್ಲದೆ ಅದಿಕಾರ ನಡೆಸಿರುವೆ. ಹೊಸದಾಗಿ ಅದಿಕಾರ ಸ್ವೀಕರಿಸಿದ ತಾವುಗಳು ಕೂಡ ಎಲ್ಲರ ಅನುಕೂಲಗಳನ್ನು ಸರ್ಮಪಕವಾಗಿ ನಿಭಾಯಿಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅದ್ಯಕ್ಷ ಮುನೇಗೌಡ, ದೇವನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅದ್ಯಕ್ಷ ದೇವರಾಜು, ತಾ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಕಾರಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾದ್ಯಕ್ಷೆ ತೈಲಗೆರೆ ಲಕ್ಷ್ಮಿ ಚಂದ್ರು, ನಿಕಟ ಪೂರ್ವ ಉಪಾದ್ಯಕ್ಷೆ ಶಾಂತಮ್ಮ ಮುನಿಕೃಷ್ಣ, ಸದಸ್ಯ ರಾದ ಜಯರಾಮ್, ಚಂದ್ರ ಶೇಖರ್, ಕೆಂಪಣ್ಣ, ಸರಳ ಶಶಿಕುಮಾರ್, ಕೃಷ್ಣವೇಣ , ರಾಜಣ್ಣ, ಕೇಶವಮೂರ್ತಿ, ನಾಗರತ್ನಮ್ಮ, ಸುಮ ಜನಕಮಣ , ಮುದನಾಯಕನಹಳ್ಳಿ ಆಂಜಿನಪ್ಪ, ಮಾಜಿ ಸದಸ್ಯ ದಾಸರ ಹಳ್ಳಿ ನರಸಿಂಹಮೂರ್ತಿ, ಪಿಡಿಒ ಸೌಮ್ಯ ಮುಂತಾದ ವರಿದ್ದರು.

ಕಾರಹಳ್ಳಿ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿಯೋ ಅಗತ್ಯ ಮೂಲಭೂತ ಸೌಕರ್ಯಕ್ಕೆ ಒತ್ತು : ರಮೇಶ್

ಜುಲೈ-೨೬, ದೇವನಹಳ್ಳಿ, ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ನಂದಿಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಕಾರಹಳ್ಳಿ ಮಾರ್ಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತಿದ್ದು, ತೆರಿಗೆ ಮೇಲ್ದರ್ಜೆಗೇರಿಸಲು ಮತ್ತು ಕಾರಹಳ್ಳಿ ಅಭಿವೃದ್ದಿ ಅಭಿವೃದ್ದಿ ಪಡಿಸಿ ರಾಜ್ಯದಲ್ಲೇ ಮಾದರಿ ಪಂಚಾಯಿತಿ ಮಾಡುವುದಾಗಿ ಕಾರಹಳ್ಳಿ ಗ್ರಾ. ಪಂ. ನೂತನ ಅದ್ಯಕ್ಷ ಕೆಂಪತಿಮ್ಮನಹಳ್ಳಿ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಕಾರಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಆಯ್ಕೆಗೊಂಡವರನ್ನು ಸನ್ಮಾನಿಸಿ ಮಾತನಾಡಿ, ಕಾರಹಳ್ಳಿ ಗ್ರಾ.ಪಂಗೆ ೩.೫ ಕೋಟಿ ವಾರ್ಷಿಕ ಆದಾಯವಿದ್ದು, ಇದನ್ನು ಸರ್ಮಪವಾಗಿ ಬಳಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೋ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಭೇದವಿಲ್ಲದೆ ಅಭಿವೃದ್ದಿಗೆ ಒತ್ತು ನೀಡುತ್ತೇನೆಂಬ ಭರವಸೆ ನೀಡಿದರು.

ಚುನಾವಣಾದಿಕಾರಿ ರವೀಂದ್ರ ಸಿಂಗ್ ಮಾತನಾಡಿ ಕಾರಹಳ್ಳಿ ಪಂಚಾಯಿತಿಗೆ ಅದ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರಮೇಶ್ ಅದ್ಯಕ್ಷ ಸ್ಥಾನಕ್ಕೆ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಚಂದ್ರು, ನಾಮಪತ್ರ ಸಲ್ಲಿಸಿದ್ದು ಅವರ ವಿರುದ್ದ ನಿಗದಿತ ಕಾಲಾವದಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಯಲ್ಲಿ ನೂತನ ಅದ್ಯಕ್ಷರಾಗಿ ರಮೇಶ್ ಅವರು ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಲಕ್ಷಿö್ಮÃಚಂದ್ರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅದಿಕೃತವಾಗಿ ಪ್ರಕಟಿಸಲಾಗಿದ್ದು ಈ ಚುನಾ ವಣೆ ಶಾಂತಿ ಯುತವಾಗಿ ನಡೆಸಲಾಗಿದೆ ಎಂದು ತಿಳಿಸಿರುತ್ತಾರೆ.

ಪಂಚಾಯಿತಿ ನಿಕಟ ಪೂರ್ವ ಅದ್ಯಕ್ಷೆ ಚಂದ್ರೀಕಾರವಿಕುಮಾರ್ ಮಾತನಾಡಿ, ಕಾರಹಳ್ಳಿ ಯಲ್ಲಿ ೭೫೦೦ ಜನಸಂಖ್ಯೆಯನ್ನು ಹೊಂದಿದ್ದು, ೧೮ ಸದಸ್ಯರ ಬಲವನ್ನು ಹೊಂದಿದ್ದಾರೆ. ವೈಯಕ್ತಿಕ ಶೌಚ, ಬೀದಿದೀಪ, ರಸ್ತೆ, ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲಾ, ಕಾಲೇಜು ಕಟ್ಟಡಗಳ ಅಭಿವೃದ್ದಿ, ನರೇಗಾ ಕಾರ್ಮಿಕರಿಗೆ ಅಗತ್ಯ ವೈದಕೀಯ ಚಿಕಿತ್ಸೆ, ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಮುಂತಾದ ಅಭಿವೃದ್ದಿ ಕೆಲಸಗಳಿಗೆ ಉತ್ತೇನ ನೀಡಿ, ಗ್ರಾಮಸ್ಥರು, ಸರ್ವಸದಸ್ಯರು, ಆಶೊತ್ತರಗಳಿಗೆ ಸ್ಪಂದಿಸಿ ಆಡಳಿತದಲ್ಲಿ ಕಪ್ಪು ಚುಕ್ಕಿ ಇಲ್ಲದೆ ಅದಿಕಾರ ನಡೆಸಿರುವೆ. ಹೊಸದಾಗಿ ಅದಿಕಾರ ಸ್ವೀಕರಿಸಿದ ತಾವುಗಳು ಕೂಡ ಎಲ್ಲರ ಅನುಕೂಲಗಳನ್ನು ಸರ್ಮಪಕವಾಗಿ ನಿಭಾಯಿಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅದ್ಯಕ್ಷ ಮುನೇಗೌಡ, ದೇವನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅದ್ಯಕ್ಷ ದೇವರಾಜು, ತಾ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಕಾರಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾದ್ಯಕ್ಷೆ ತೈಲಗೆರೆ ಲಕ್ಷ್ಮಿ ಚಂದ್ರು, ನಿಕಟ ಪೂರ್ವ ಉಪಾದ್ಯಕ್ಷೆ ಶಾಂತಮ್ಮ ಮುನಿಕೃಷ್ಣ, ಸದಸ್ಯ ರಾದ ಜಯರಾಮ್, ಚಂದ್ರ ಶೇಖರ್, ಕೆಂಪಣ್ಣ, ಸರಳ ಶಶಿಕುಮಾರ್, ಕೃಷ್ಣವೇಣ , ರಾಜಣ್ಣ, ಕೇಶವಮೂರ್ತಿ, ನಾಗರತ್ನಮ್ಮ, ಸುಮ ಜನಕಮಣ , ಮುದನಾಯಕನಹಳ್ಳಿ ಆಂಜಿನಪ್ಪ, ಮಾಜಿ ಸದಸ್ಯ ದಾಸರ ಹಳ್ಳಿ ನರಸಿಂಹಮೂರ್ತಿ, ಪಿಡಿಒ ಸೌಮ್ಯ ಮುಂತಾದ ವರಿದ್ದರು.

Leave a Reply

Your email address will not be published. Required fields are marked *