ಹಾಗೆ ಅವನ ಪ್ರಕಾಶದಿಂದಲೇ ಇಡೀ ಸೃಷ್ಟಿಯೂ ಬೆಳಗುತ್ತಿದೆ. ದೂರದಲ್ಲಿ ಕಾಣುವ ನಕ್ಷತ್ರಗಳು, ಗ್ರಹಗಳು ಕಾಣದ ಎಲ್ಲ ಆಕಾಶಕಾಯಗಳೂ ಮತ್ತು ಬಹು ವಿಸ್ತಾರವಾದ ಈ ಜಗದ್ಪ್ರವಾಹವೂ ಸಹ ಆ ಪರಮ ಶಕ್ತಿಯ ಬೆಳಕಿನಿಂದಲೇ ಬೆಳಗುತ್ತದೆ. ಎಲ್ಲಕ್ಕೂ ಬೆಳಕು ನೀಡುವವನಿಗೆ ಆ ಬೆಳಕು ಎಲ್ಲಿಂದ ಬರುತ್ತದೆ ಎಂದರೆ, ಎಲ್ಲಿಂದಲೂ ಬರುವುದಿಲ್ಲ. ಏಕೆಂದರೆ ಅವನೇ ಬೆಳಕು ಮತ್ತು ಬೆಳಕೇ ಅವನು. ಇದನ್ನು ಮಾನ್ಯ ಗುಂಡಪ್ಪನವರು ಒಂದು ಸೂಕ್ತ ಉಪಮೆಯಿಂದ ವಿವರಿಸುತ್ತಾರೆ. ವಜ್ರಕ್ಕೆ ಹೊಳಪನ್ನು ನೀಡಲಾಗುವುದೇ? ಸಾಧ್ಯವಿಲ್ಲ ಏಕೆಂದರೆ ವಜ್ರವೇ ಹೊಳೆಯುತ್ತದೆ. ಹಾಗೆ ಹೊಳೆ ಹೊಳೆಯುವ ವಜ್ರದಂತೆ ಪರಮಾತ್ಮನೂ ಹೊಳೆಯುತ್ತಾನೆ.

ವಾಚಕರೆ, ಈ ಜಗತ್ತಿನ ವಿಸ್ತಾರ ಮತ್ತು ತಿರುಗಾಟವೆಲ್ಲ ಒಂದು ಮಾಯಾ ಭ್ರಮಣೆಯನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ವಿಸ್ತಾರವನ್ನು ಮತ್ತು ಭ್ರಮಣೆಯನ್ನು ಪರೀಕ್ಷಿಸಿ ನೋಡಿದರೆ ಆ ಪರಮಾತ್ಮನ ಬೆಳಕು ನಮಗೆ ಗೋಚರವಾಗುತ್ತದೆ. ಆದರೆ ಇಲ್ಲಿ ಬೆಳಕು ಅಂದಾಕ್ಷಣ, ಕೇವಲ ಬೆಳಕಲ್ಲ. ಅದನ್ನು ಜ್ಞಾನವೆಂದೂ ಸಹ ಅರ್ಥೈಸಿಕೊಳ್ಳಬೇಕು. ಅದನ್ನೇ ” ಜ್ಞಾನಂದಮಯಂ ದೇವಂ ನಿರ್ಮಲಃ ಸ್ಪಟಿಕಾಕೃತಿಂ ಆಧಾರಂ ಸರ್ವ ವಿಧ್ಯಾನಾಂ ಹಯಗ್ರೀವಮುಪಾಸ್ವ್ಮಹೆ” ಎಂದು ಹಯಗ್ರೀವ ಶ್ಲೋಕದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಬೆಳಕೆಂದರೆ ಜ್ಞಾನ. ಪರಮಾತ್ಮನೆಂದರೆ ಜ್ಞಾನ. ಅಂತಹ ಜ್ಞಾನಸ್ವಾರೂಪನಾದ ಪರಮಾತ್ಮನನ್ನು ನಾವು ಆರಾಧಿಸ: ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು. ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲು ಬಡಿತ ಸಾಕು. ನಿಮ್ಮ ದೇಹ, ಆಕಾರ, ಗಾತ್ರ, ಸೌಂದರ್ಯ ಮುಖ್ಯವಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ…

: ಹಾಲು ಶುದ್ಧವಾಗಿದ್ದರೆ ಸಾಲದು ಅದನ್ನು ಕಾಯಿಸುವ ಪಾತ್ರೆಯು ಶುದ್ಧವಾಗಿರಬೇಕು…ಹಾಗೆಯೇ ಮಾತು ಶುದ್ಧವಾಗಿದ್ದರೆ ಸಾಲದು ಮನಸ್ಸು ಶುದ್ಧವಾಗಿರಬೇಕು…
🌹💐ಶುಭೋದಯ💐🌹: ಒಳ್ಳೆಯ ನಡವಳಿಕೆಯಿಂದಲೇ ದೇವರು, ಸತ್ಪುರುಷರೂ ಮತ್ತು ತಂದೆ ತಾಯಿಗಳನ್ನು ಸಂತೋಷ ಪಡಿಸಬಹುದು. ದಾಯಾದಿಗಳನ್ನು ತಿಂಡಿ ತೀರ್ಥಗಳನ್ನು ಕೊಟ್ಟು ಸಂತೋಷಪಡಿಸಬಹುದು, ಪಂಡಿತನು ಒಳ್ಳೆಯ ಮಾತುಗಳಿಂದಲೇ ಸಂತೋಷಪಡುತ್ತಾನೆ…

🙏🙏ಶುಭ ದಿನ 🙏🙏 ಜಗತ್ತನ್ನೇ ಬೆಳಗುವ ಆ ಜಗದೀಶನು ಸ್ವಯಂಪ್ರಕಾಶ.ನಮ್ಮನ್ನೂ ಸೇರಿ ಈ ಜಗತ್ತಿನ ಎಲ್ಲವಸ್ತುಗಳೂ ಬೆಳಗಲು ಎರವಲುಪಡೆದ ಬೆಳಕು ಬೇಕು. ಆದರೆ ಅವನೇ ಆದಿಪುರುಷ. ಎಲ್ಲವನ್ನೂ ಬೆಳಗುವವನಾಗಿದ್ದರಿಂದ ಅವನಿಗೆ “ಜಗತ್ಪ್ರಭು” ಎಂದು ಹೆಸರು. “ಜಗತ್ಪ್ರಭು” ಎಂದರೆ ಜಗತ್ತಿಗೆ ಪ್ರಭೆಯನ್ನು ನೀಡುವವನೂ ಎಂದು ಅರ್ಥೈಸಬಹುದೇನೋ!!. ಇದನ್ನು ಪಂಡಿತರು ವಿಶ್ಲೇಷಿಸಿದರೆ ಚೆನ್ನ. ಸೂರ್ಯನ ಬೆಳಕಿನಿಂದ ಭೂಮಿ ಬೆಳಗುತ್ತದೆ. ಭೂಮಿಯ ಬೆಳಕಿನಿಂದ ಚಂದ್ರನು ಬೆಳುಗುತ್ತಾನೆ. ಆದರೆ ಆ ಸೂರ್ಯ ಚಂದ್ರರಿಗೂ ಬೆಳಕನ್ನು ನೀಡುವ ಅಥವಾ ಬೆಳಗುವ ಶಕ್ತಿಯನ್ನು ನೀಡುವವನೇ ಸ್ವಯಂಪ್ರಕಾಶ.

ಹಾಗೆ ಅವನ ಪ್ರಕಾಶದಿಂದಲೇ ಇಡೀ ಸೃಷ್ಟಿಯೂ ಬೆಳಗುತ್ತಿದೆ. ದೂರದಲ್ಲಿ ಕಾಣುವ ನಕ್ಷತ್ರಗಳು, ಗ್ರಹಗಳು ಕಾಣದ ಎಲ್ಲ ಆಕಾಶಕಾಯಗಳೂ ಮತ್ತು ಬಹು ವಿಸ್ತಾರವಾದ ಈ ಜಗದ್ಪ್ರವಾಹವೂ ಸಹ ಆ ಪರಮ ಶಕ್ತಿಯ ಬೆಳಕಿನಿಂದಲೇ ಬೆಳಗುತ್ತದೆ. ಎಲ್ಲಕ್ಕೂ ಬೆಳಕು ನೀಡುವವನಿಗೆ ಆ ಬೆಳಕು ಎಲ್ಲಿಂದ ಬರುತ್ತದೆ ಎಂದರೆ, ಎಲ್ಲಿಂದಲೂ ಬರುವುದಿಲ್ಲ. ಏಕೆಂದರೆ ಅವನೇ ಬೆಳಕು ಮತ್ತು ಬೆಳಕೇ ಅವನು. ಇದನ್ನು ಮಾನ್ಯ ಗುಂಡಪ್ಪನವರು ಒಂದು ಸೂಕ್ತ ಉಪಮೆಯಿಂದ ವಿವರಿಸುತ್ತಾರೆ. ವಜ್ರಕ್ಕೆ ಹೊಳಪನ್ನು ನೀಡಲಾಗುವುದೇ? ಸಾಧ್ಯವಿಲ್ಲ ಏಕೆಂದರೆ ವಜ್ರವೇ ಹೊಳೆಯುತ್ತದೆ. ಹಾಗೆ ಹೊಳೆ ಹೊಳೆಯುವ ವಜ್ರದಂತೆ ಪರಮಾತ್ಮನೂ ಹೊಳೆಯುತ್ತಾನೆ.

ವಾಚಕರೆ, ಈ ಜಗತ್ತಿನ ವಿಸ್ತಾರ ಮತ್ತು ತಿರುಗಾಟವೆಲ್ಲ ಒಂದು ಮಾಯಾ ಭ್ರಮಣೆಯನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ವಿಸ್ತಾರವನ್ನು ಮತ್ತು ಭ್ರಮಣೆಯನ್ನು ಪರೀಕ್ಷಿಸಿ ನೋಡಿದರೆ ಆ ಪರಮಾತ್ಮನ ಬೆಳಕು ನಮಗೆ ಗೋಚರವಾಗುತ್ತದೆ. ಆದರೆ ಇಲ್ಲಿ ಬೆಳಕು ಅಂದಾಕ್ಷಣ, ಕೇವಲ ಬೆಳಕಲ್ಲ. ಅದನ್ನು ಜ್ಞಾನವೆಂದೂ ಸಹ ಅರ್ಥೈಸಿಕೊಳ್ಳಬೇಕು. ಅದನ್ನೇ ” ಜ್ಞಾನಂದಮಯಂ ದೇವಂ ನಿರ್ಮಲಃ ಸ್ಪಟಿಕಾಕೃತಿಂ ಆಧಾರಂ ಸರ್ವ ವಿಧ್ಯಾನಾಂ ಹಯಗ್ರೀವಮುಪಾಸ್ವ್ಮಹೆ” ಎಂದು ಹಯಗ್ರೀವ ಶ್ಲೋಕದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಬೆಳಕೆಂದರೆ ಜ್ಞಾನ. ಪರಮಾತ್ಮನೆಂದರೆ ಜ್ಞಾನ. ಅಂತಹ ಜ್ಞಾನಸ್ವಾರೂಪನಾದ ಪರಮಾತ್ಮನನ್ನು ನಾವು ಆರಾಧಿಸೋಣ ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು. ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲು ಬಡಿತ ಸಾಕು. ನಿಮ್ಮ ದೇಹ, ಆಕಾರ, ಗಾತ್ರ, ಸೌಂದರ್ಯ ಮುಖ್ಯವಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ…

ಹಾಲು ಶುದ್ಧವಾಗಿದ್ದರೆ ಸಾಲದು ಅದನ್ನು ಕಾಯಿಸುವ ಪಾತ್ರೆಯು ಶುದ್ಧವಾಗಿರಬೇಕು…ಹಾಗೆಯೇ ಮಾತು ಶುದ್ಧವಾಗಿದ್ದರೆ ಸಾಲದು ಮನಸ್ಸು ಶುದ್ಧವಾಗಿರಬೇಕು…
🌹💐ಶುಭೋದಯ💐: ಒಳ್ಳೆಯ ನಡವಳಿಕೆಯಿಂದಲೇ ದೇವರು, ಸತ್ಪುರುಷರೂ ಮತ್ತು ತಂದೆ ತಾಯಿಗಳನ್ನು ಸಂತೋಷ ಪಡಿಸಬಹುದು. ದಾಯಾದಿಗಳನ್ನು ತಿಂಡಿ ತೀರ್ಥಗಳನ್ನು ಕೊಟ್ಟು ಸಂತೋಷಪಡಿಸಬಹುದು, ಪಂಡಿತನು ಒಳ್ಳೆಯ ಮಾತುಗಳಿಂದಲೇ ಸಂತೋಷಪಡುತ್ತಾನೆ…

🙏🙏ಶುಭ ದಿನ 🙏🙏

Leave a Reply

Your email address will not be published. Required fields are marked *