ಬೆಳೆ ಸಮೀಕ್ಷೆ ರೈತನಿಗೆ ಶ್ರೀರಕ್ಷೆ
ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ: ಡಾ.ಎನ್.ಕೆಂಗೇಗೌಡ

ಬಳ್ಳಾರಿ,ಸೆ.07ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಆ್ಯಪ್ ಬಳಸಿ ಮೊಬೈಲ್‍ನಲ್ಲೇ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಬೆಳೆ ಹಾನಿಯಾದಲ್ಲಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು…

ಬೆಳೆ ಸಮೀಕ್ಷೆ ರೈತನಿಗೆ ಶ್ರೀರಕ್ಷೆ
ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ: ಡಾ.ಎನ್.ಕೆಂಗೇಗೌಡ

ಬಳ್ಳಾರಿ,ಸೆ.07ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಆ್ಯಪ್ ಬಳಸಿ ಮೊಬೈಲ್‍ನಲ್ಲೇ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಬೆಳೆ ಹಾನಿಯಾದಲ್ಲಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು…

ನೈರುತಿ ರೈಲ್ವೆ ವಲಯ ಗೇಟ್ ಮ್ಯಾನ್ 142 ಮಾಜಿ ಸೈನಿಕರ ಕುಟುಂಬಗಳು ಬೀದಿಗೆ

ಹುಬ್ಬಳ್ಳಿ:- ಸೇನೆಯಲ್ಲಿ ಕನಿಷ್ಠ 17 ರಿಂದ ಗರಿಷ್ಠ 25 ವರ್ಷ ಸೇವೆ ಸಲ್ಲಿಸಿ ನಾವು ಈಗ 18 ಸಾವಿರ ದಿಂದ 25 ಸಾವಿರ ರೂಗಳ ಪಿಂಚಣಿ ಪಡೆಯುವುದು ನಮ್ಮ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಹಾಗೂ ತಿಂಗಳ ಖರ್ಚಿಗೆ ಸಾಲದಾಗಿದೆ. ಸೇನೆಯಲ್ಲಿ…

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅವಶ್ಯಕ: ಸಚಿವ ಸಂತೋಷ ಲಾಡ್

ಧಾರವಾಡ:- ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ನಗರದ ಜೆ.ಎಸ್.ಎಸ್. ಕಾಲೇಜಿನ ಸನ್ನಿಧಿ…

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅವಶ್ಯಕ: ಸಚಿವ ಸಂತೋಷ ಲಾಡ್

ಧಾರವಾಡ:- ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ನಗರದ ಜೆ.ಎಸ್.ಎಸ್. ಕಾಲೇಜಿನ ಸನ್ನಿಧಿ…

ಭೈರಿದೇವರಕೊಪ್ಪ ಮಾಯಕಾರ ಕಾಂಪ್ಲೆಕ್ಸ್ ಉದ್ಘಾಟನೆ .
** ಹುಬ್ಬಳ್ಳಿ :- ಬೈರಿದೇವರಕೊಪ್ಪ ಮಾಯಕಾರ ಸ್ಟೋನ್ ಪ್ಲಂಬರ ಮತ್ತು ಹಾರ್ಡವೇರ್ ಕಟ್ಟಡ ಕಾಮಗಾರಿಯ ಎಲ್ಲಾ ಪರಿಕರಗಳ ಮಳಿಗೆ ಉದ್ಘಾಟನೆ ಬೈರಿದೇವರಕೊಪ್ಪದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರ ತಪೋಭೂಮಿ ಶಿವಾನಂದ ಮಠದ ಹಿಂಭಾಗದ ರೇಣುಕಾ ನಗರ ಮುಖ್ಯ ರಸ್ತೆಗೆ ಹೊಂದಿ ಮಾಯಕರ ಸ್ಟೋನ್ ಪ್ಲಂಬರ್ ಮತ್ತು ಹಾರ್ಡ್
ವೇರ್ ನೂತನ ಮಳಿಗೆಯ ಪೂಜಾ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ರಾಜವಿದ್ಯಾಶ್ರಮದ ಪೂಜ್ಯ ನವ ಭಾರತ ಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಜರುಗಿತು.
ನಂತರ ಪೂಜ್ಯರಿಗೆ ಶಿವಾನಂದ ಮಾಯಕಾರ ದಂಪತಿಗಳು ಪರಿವಾರದವರು ಅವರು ಶಾಲಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ,ಗಣ್ಯರಾದ ವೆಂಕನಗೌಡ ಕಂಟೆಪ್ಪಗೌಡರ ,ಬಸವರಾಜ ಬಿರಾದಾರ, ಶಿವಬಸವ ಗಚ್ಚನವರ, ವಿರೂಪಾಕ್ಷಯ್ಯ ಜಂಗಿನಮಠ ,ಬಸವರಾಜ ಮಾಯಕಾರ, ವಿನಾಯಕ ಮಾಯಕಾರ ,ಪ್ರಕಾಶ್ ಪಾಟೀಲ, ಕಲ್ಲಪ್ಪ ಸಿಸನಳ್ಳಿ ,ಚಂದ್ರಣ್ಣ ಉಣಕಲ, ಕೊಪ್ಪದಶೆಟ್ರು ಕಿರಣ ಮಾಯಕಾರ, ಸಂಪತ್ ಮಾಯಕಾರ…

ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್. ಎಸ್

ಹುಬ್ಬಳ್ಳಿ:- ರೈತರು ಮತ್ತು ಬ್ಯಾಂಕಿನವರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ರಾಜಿ ಸಂಧಾನ ಕಾರ್ಯಕ್ರಮ ಸಹಕಾರಿಯಾಗಿದೆ. ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್.…

ಛಾಯಾಚಿತ್ರ ಶೀರ್ಷಿಕೆ: ನೀಲಿ ಆಕಾಶಕ್ಕಾಗಿ ಶುದ್ದ ಗಾಳಿಯ ಅಂತರಾಷ್ಟ್ರೀಯ ದಿನಾಚರಣೆಯನ್ನು ಸೆಪ್ಟೆಂಬರ್ 07 ರಂದು ರಾಯಾಪುರದ ವಾಹನಗಳ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪರಿಸರ ಅಧಿಕಾರಿ ಸೈಯದ ಖಾಜಾ ಮೊಹಿನುದ್ದಿನ, ಪರಿಸರ ಅಧಿಕಾರಿ ಜಗದೀಶ ಐ. ಹೆಚ್, ಸಾರಿಗೆ ಇನ್ಸ್‍ಪೇಕ್ಟರ್‍ಗಳಾದ ರಮೇಶ ಮಾಳಗಿ, ಬೆಲ್ಲದ ಬನಹಟ್ಟಿ, ಹಾಗೂ ಇತರರು ಭಾಗವಹಿಸಿದ್ದರು.

ನವೆಂಬರ್ 26 ರಂದು ಬೆಳಗಾವಿಯಲ್ಲಿ ಮಾಜಿ ಸೈನಿಕರ
ಹಾಗೂ ಅವರ ಅವಲಂಬಿತರ ಕುಂದು ಕೊರತೆ ಸಭೆ

ಧಾರವಾಡ:- ಬೆಳಗಾವಿ ನಗರದ ಮರಾಠಾ ಲೈಟ್ ಇನಫೆಂಟ್ರಿ, ಶಿವಾಜಿ ಸ್ಟೇಡಿಯಂನಲಿ,್ಲ ನವೆಂಬರ 26 ರಂದು ಬೆಳಿಗ್ಗೆ 8-30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾಜಿ…

ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ವತಿಯಿಂದ ಕಿರು ವಿಜ್ಞಾನ ಮೇಳ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ : ದಿನಾಂಕ :7/9/2023ನೇ ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ನೆಲಮಂಗಲ ವಿಭಾಗದ ವತಿಯಿಂದ ಜಿಎಚ್ಎಸ್ ಪ್ರೌಢಶಾಲೆ ಯಂಟಗಾನಹಳ್ಳಿ ಈ ಶಾಲೆಯಲ್ಲಿ ಕಿರು ವಿಜ್ಞಾನ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 50 ವಿಜ್ಞಾನ ಮಾದರಿಗಳನ್ನು 62 ಮಾರ್ಗದರ್ಶಕರಿಂದ ವಿವರಣೆಯನ್ನು ಮಾಡಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯರಾದಂತಹ ಶ್ರೀಮತಿ ಶಾರದಾ (ಎಚ್ .ಎಂ.ಜಿಎಚ್ಎಸ್ ಯಂಟಗಾನಹಳ್ಳಿ ಶಾಲೆ)ಇವರು ಉದ್ಘಾಟಿಸಿದರು. ನಂತರ ಕಾರ್ಯಕ್ರಮದ ಬಗ್ಗೆ ಉತ್ತಮ ಮಾತುಗಳನ್ನು ಆಡಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು ಹಾಗೂ ಅಗಸ್ತ್ಯ ಕಾರ್ಯ ವೈಖರಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ 3 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಒಟ್ಟಾರೆ 53 ಮಾರ್ಗದರ್ಶಕರು 613 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರು 10 ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಯಾದ ಶ್ರೀಯುತ ಮಂಜುನಾಥ್ ರವರು ಹಾಗೂ .ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಯುತ ಮೌನೇಶ್‍ರವರು, ಐ ಎಂ ಟಿ ಮಹೇಶ್ ರವರು ಯೋಗೇಶ್ ಮತ್ತು ಮೋಹನ್ ರವರು ಉಪಸ್ಥಿತರಿದ್ದರು.