ಪಬ್ಲಿಕ್ ಪವರ್. R ಹನುಮಂತು. 9845085793 ,*******************************************************************2.40 ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ :

ಯಲಹಂಕ : ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ  ನ್ಯಾಯಾಂಗ ಬಡಾವಣೆ, ಶಂಕರ್ ನಾಗ್ ಪಾರ್ಕ್ ಬಳಿಯ ರಸ್ತೆಗಳ ಅಭಿವೃದ್ಧಿ, ಅಟ್ಟೂರು ವಾರ್ಡ್3 ರ ವ್ಯಾಪ್ತಿಯಲ್ಲಿ ನೂತನ ಅಂಬೇಡ್ಕರ್ ಭವನ ಮತ್ತು ಶೌಚಾಲಯ ಉದ್ಘಾಟನೆ, ಅಟ್ಟೂರು ಮತ್ತು ಎಂ ಎಸ್ ಪಾಳ್ಯ…

ಪಬ್ಲಿಕ್ ಪವರ್. 9845085793 ********”*””******” ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ಮಕ್ಕಳು ನೃತ್ಯ ಪ್ರದರ್ಶನ

ದಿನಾಂಕ 27 ನವೆಂಬರ್ 2023 ರಂದು, ಹರಿಹರ ಕಲಾಮಂದಿರ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ನಾಗರಭಾವಿಯಲ್ಲಿ ನಡೆದ ಕಾರ್ತಿಕ ನೃತ್ಯ ಮಹೋತ್ಸವ -2023ರಲ್ಲಿ , ಗುರು ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ಮಕ್ಕಳು ಯಶಸ್ವಿಯಾಗಿ…

ಪಬ್ಲಿಕ್ ಪವರ್. *””*”””””********”********ಸಂವಿಧಾನ ಸಮರ್ಪಣ ದಿನದ ಅಂಗವಾಗಿ

ಯಲಹಂಕ ಕೋಗಿಲು ಬಡಾವಣೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್. ರವರ ಮೂರ್ತಿಯನ್ನು ವಸಿಂ ಲೇಔಟ್ ನಲ್ಲಿ ಆನವರಣ ಗೊಳಿಸಿದರು. ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ರಾಜ್ಯ ಅಧ್ಯಕ್ಷರಾದ ಮುನಾಜಿನಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಅಯುಬ್ ಖಾನ್. ಕೋಗಿಲು ಬಡಾವಣೆಯ ವಸೀಮ್.…

ಪಬ್ಲಿಕ್ ಪವರ್. ****”””””**”ವಿದುಷಿ ಅದಿತಿ ಅಶೋಕ್ ಅವರ ಅದ್ಭುತ ನೃತ್ಯ ಸಂಯೋಜನೆ

ಬೆಂಗಳೂರು, ನವಂಬರ್ 27, 2023: ಜಯನಗರದ ವಿವೇಕ ಸಭಾಂಗಣದಲ್ಲಿ 25ನೇ ನವೆಂಬರ್ 2023, ಶನಿವಾರದಂದು ಸಂಜೆ ನಡೆದ “ಶ್ರೀ ಕೃಷ್ಣತುಲಾಭಾರ” ನೃತ್ಯ ರೂಪಕ ಕಲೆ ಹಾಗು ಶಾಸ್ತ್ರೀಯ ನೃತ್ಯದ ಅದ್ಭುತ ಸಮಾಗಮವಾಗಿತ್ತು. ವಿದುಷಿ ಸಿಂಧುಆರ್.ಹೆಗಡೆ ಅವರ ಮನಮೋಹಕ ಪ್ರದರ್ಶನವು ತಮ್ಮ ಗುರುಗಳಾದ…

ಪಬ್ಲಿಕ್ ಪವರ್. *”*””””””””””””ದಿನಾಂಕ 25-11. 2023ರ ಶನಿವಾರ 11.00 ಗಂಟೆಗೆ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎಸ್ ಎಸ್ ಎಸ್ ಘಟಕವು ಪ್ರಾಂಶುಪಾಲರಾದ ಡಾ.ಶೀಲಾದೇವಿಎಸ್ ಮಳೀಮಠರವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೊ ವೈ.ಗಿರೀಶ ಅವರ ನೇತೃತ್ವದಲ್ಲಿ ನಮ್ಮ ಬೆಂಗಳೂರು ನಮ್ಮ ಕಂಬಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಐತಿಹಾಸಿಕ ದೇಸಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪಾಲ್ಗೊಂಡು ಕಂಬಳದ ಮೂಲಕ ಸ್ವಯಂ ಸೇವಾ ಪ್ರಕ್ರಿಯೆ -ಪ್ರಾಣಿ ಪರಿಸರದ ಪ್ರೀತಿ – ಸ್ಪರ್ಧೆಯ ವಿವಿಧ ಮುಖಗಳನ್ನು ತಿಳಿಯುವುದರ ಮೂಲಕ ಕೋಣ – ಅವುಗಳ ವೈವಿಧ್ಯತೆ ಅವುಗಳ ಆಹಾರ – ಕೋಣಗಳ ತರಬೇತಿ – ಕೋಣಗಳ ವ್ಯಾಯಾಮ -ಇತ್ಯಾದಿಗಳ ಬಗ್ಗೆ ತಮ್ಮ ಸೇವಾ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿಕೊಂಡರು

ಪಬ್ಲಿಕ್ ಪವರ್. ***************ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರು ಡಾ. ಶೀಲಾದೇವಿ ಎಸ್ ಮಳಿಮಠ. ಕಾಲೇಜು ಶಿಕ್ಷಣ ಇಲಾಖೆಯ ಇಎಲ್ ಸಿ ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾವಾರು ಸಂಚಾಲಕರು/ ನೋಡಲ್ ಅಧಿಕಾರಿಯಾಗಿ ನೇಮಕ

ದಿನಾಂಕ 23 – 11 – 2023ರಂದು ಕಾಲೇಜು ಶಿಕ್ಷಣ ಇಲಾಖೆಯ ಇ. ಎಲ್. ಸಿ ಘಟಕದ ಬೆಂಗಳೂರು ನಗರ ಜಿಲ್ಲೆ ಬಿಬಿಎಂಪಿ ವ್ಯಾಪ್ತಿಯ ಅನುದಾನಿತ ಕಾಲೇಜು ಬಿಎಡ್ – ಕಾನೂನು – ಚಿತ್ರಕಲಾ ಕಾಲೇಜು ಮತದಾನ ಸಾಕ್ಷರತೆಯ ಹಲವಾರು ಅರಿವು…

ಪಬ್ಲಿಕ್ ಪವರ್. 9845085793***************. ,,,ಕನ್ಡಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ, ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)

ರಮೇಶ್ (ಜಯಸಿಂಹ) ನೇತೃತ್ವದಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನೆಡೆಸಲಾಯಿತ್ತು ಕಾರ್ಯಕ್ರಮ ಯಶಸ್ವಿಗೊಂಡಿತು ಈ ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ ಜಿ.ಡಿ ಮುರಳಿ ರವರು ಕಾರ್ಯಕಾರಿ ಸಮಿತಿ ಅಧ್ಯಕ್ಷರು ದೇವರಾಜು ರಾಜ್ಯ ಸಹ ಉಪಾಧ್ಯಕ್ಷರು ರಾಘವೇಂದ್ರ…